ಕುಂದಾಪುರ ಭಂಡಾರ್ ಕಾರ್ಸ್ ಕಾಲೇಜುನಲ್ಲಿ ಇಂದು ‘ರೇಡಿಯೋ ಕುಂದಾಪ್ರ’ ಲಾಂಛನ ಹಾಗೂ ಅಧಿಕೃತ ರಾಗ ಬಿಡುಗಡೆ ಸಮಾರಂಭ

ಕುಂದಾಪುರ: ಕುಂದಾಪುರ ಭಂಡಾರ್ ಕಾರ್ಸ ಕಲಾ ಮತ್ತು ವಿಜ್ಞಾನ ಕಾಲೇಜುನಲ್ಲಿ ರೇಡಿಯೋ ಕುಂದಾಪ್ರ ಲಾಂಛನ ಹಾಗೂ ಅಧಿಕೃತ ರಾಗ ಬಿಡುಗಡೆ ಸಮಾರಂಭ ಅ.27 ಮಧ್ಯಾಹ್ನ 3 ಗಂಟೆಗೆ ಆರ್.ಎನ್. ಶೆಟ್ಟಿ ಹಾಲ್, ಭಂಡಾರ್ ಕಾರ್ಸ ಕಾಲೇಜುನಲ್ಲಿ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆ: ಶ್ರೀ ಎ.ಎಸ್.ಎನ್. ಹೆಬ್ಬಾರ್ ಮಾಜಿ ಅಧ್ಯಕ್ಷರು, ಕ.ಸಾ.ಪ ಉಡುಪಿ ಜಿಲ್ಲೆ. ಸಮಾರಂಭ ಉದ್ಘಾಟನೆ: ಶ್ರೀ ಕೆ. ಶಾಂತರಾಮ ಪ್ರಭು ಹಿರಿಯ ಸದಸ್ಯರು, ವಿಶ್ವಸ್ಥ ಮಂಡಳಿ ಲಾಂಛನ ಬಿಡುಗಡೆ: ಶ್ರೀ ರವಿ ಬಸ್ರೂರು ಪ್ರಖ್ಯಾತ ಚಲನಚಿತ್ರ ಸಂಗೀತ […]