ಬಂಟಕಲ್ ಇಂಜಿನಿಯರಿಂಗ್ ಕಾಲೇಜಿನ ಯಕ್ಷಸಿಂಚನ ತಂಡಕ್ಕೆ ಬಹುಮಾನ

ಬಂಟಕಲ್: ಶ್ರಿ ಮಧ್ವ ವಾದಿರಾಜ ತಾಂತ್ರಿಕ ಮಹಾ ವಿದ್ಯಾಲಯದಯಕ್ಷsಸಿಂಚನ ತಂಡವು ದಿನಾಂಕ 21 ಮತ್ತು 22 ನವೆಂಬರ್2025 ರಂದು ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜಿನಲ್ಲಿ ನಡೆದ “ಯಕ್ಷೋತ್ಸವ 2025”ರಲ್ಲಿ “ರುಕ್ಮಾಂಗದ ಚರಿತ್ರೆ” ಎಂಬ ಪ್ರಸಂಗಕ್ಕೆ ತೃತೀಯ ಬಹುಮಾನವನ್ನು ಪಡೆದಿದೆ. ವೈಯಕ್ತಿಕ ವಿಭಾಗದಲ್ಲಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆ್ಯಂಡ್ಮೆಶಿನ್ ಲರ್ನಿಂಗ್ ವಿಭಾಗದ 4 ನೇ ವರ್ಷದ ವಿದ್ಯಾರ್ಥಿನಿಯಾದಸುರಭಿ ಜೋಗಿ ಇವರ ರಾಜವೇಷಕ್ಕೆ ಪ್ರಥಮ ಮತ್ತುತಂಡದ ಅತ್ಯುತ್ತಮ ಪ್ರದರ್ಶನ ಪ್ರಶಸ್ತಿಯನ್ನುಪಡೆದುಕೊಂಡರು. ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ,ಮುಖ್ಯ […]