ಉಡುಪಿ ಪ್ರಸನ್ನ ಹಾರ್ಟ್ ಹಾಸ್ಪಿಟಲ್ಸ್ ನಲ್ಲಿ ಪ್ರಥಮ ಬಾರಿಗೆ ಬ್ಲಾಗ್ ಗೆ ಶಸ್ತ್ರಚಿಕಿತ್ಸೆ ರಹಿತ ಹೃದಯ ಚಿಕಿತ್ಸೆ(EECP) ಪ್ರಾರಂಭ

ಉಡುಪಿ: ಉಡುಪಿ ಬ್ರಹ್ಮಗಿರಿಗೆ ಸಮೀಪವಿರುವ ಪ್ರಸನ್ನ ಹಾರ್ಟ್ ಹಾಸ್ಪಿಟಲ್ ನಲ್ಲಿ ಇದೇ ಮೊದಲ ಬಾರಿಗೆ ಬ್ಲಾಗ್’ಗೆ ಶಸ್ತ್ರಚಿಕಿತ್ಸೆ ರಹಿತ ಹೃದಯ ಚಿಕಿತ್ಸೆ(EECP)ಯನ್ನು ಪ್ರಾರಂಭಿಸಲಾಗಿದೆ. ಎದೆ ಮತ್ತು ಭುಜದ ಭಾಗದಲ್ಲಿ ನಿರಂತರ ನೋವಿದ್ದರೆ, ಎದೆಬಡಿತ ನಿಧನವಾಗಿದ್ದರೆ, ಎಂಜಿಯೋಪ್ಲಾಸ್ಟ್ ಅಥವಾ ಬೈಪಾಸ್ ಬಳಿಕವೂ ಸಮಸ್ಯೆ ಇದ್ದರೆ, ಹಾರ್ಟ್ ಎಟ್ಯಾಕ್ (ಹೃದಯ ಸ್ಥಂಭನ) ಆಗಿದ್ದು, ನಡೆಯುವಾಗ ಸಮಸ್ಯೆ ಅಥವಾ ಹೃದಯಭಾರದ ಅನುಭೂತಿ ಇದ್ದರೆ, ವ್ಯಕ್ತಿಯ ಎಂಗಜಿಯೋಪ್ಲಾಸ್ಟಿ ಅಥವಾ ಬೈಪಾಸ್ ಚಿಕಿತ್ಸೆಗೆ ಸೂಕ್ತವಾಗಿರದಿದ್ದರೆ, ಇಲ್ಲಿ ಚಿಕಿತ್ಸೆ ಲಭ್ಯವಿದೆ. ಸುರಕ್ಷಿತ ಚಿಕಿತ್ಸೆ: ಆಸ್ಪತ್ರೆಗೆ ದಾಖಲಾಗದೆ, […]