ನೆರಳು ನೀಡಿದ್ದ ಮರದ ಕೊರಳು ತೆಗೆದ ಕುಂದಾಪುರ ಪುರಸಭೆ: ನ್ಯಾಯದೇವತೆಗೂ ಕೇಳಿಸದೆ ಹೋಯ್ತೇ ಮರಗಳ ಮೂಕ ರೋದನ !!

ಶ್ರೀಕಾಂತ ಹೆಮ್ಮಾಡಿ ಕುಂದಾಪುರ ಕುಂದಾಪುರ: ಶತಮಾನದಿಂದಲೂ ಸುಡುಬಿಸಿಲನ್ನು ಲೆಕ್ಕಿಸದೇ ನಿಮಗೆಲ್ಲಾ ನೆರಳು, ಆಮ್ಲಜನಕ ನೀಡಿದ್ದೇನೆ. ಪಕ್ಷಿಗಳಿಗೆ ಗೂಡು ಕಟ್ಟಿಕೊಳ್ಳಲು ಜಾಗ ಕೊಟ್ಟಿದ್ದೇನೆ. ಮುಂದೆಯೂ ನನ್ನ ಸೇವೆ ಹೀಗೆಯೇ ಮುಂದುವರಿಸುವೆ. ಆದರೆ ಅಭಿವೃದ್ದಿಯ ಹೆರಿನಲ್ಲಿ ನನ್ನನ್ನು ಕೊಲ್ಲಬೇಡಿ ಎಂದು ನ್ಯಾಯಾಲಯದ ಮುಂದೆ ಮರಗಳು ಮೌನವಾಗಿ ರೋದಿಸುತ್ತಿವೆ. ಕುಂದಾಪುರದ ನ್ಯಾಯಾಲಯ ಹಾಗೂ ಮಿನಿವಿಧಾನಸೌದದ ಮುಂದೆ ಬೃಹದಾಕಾರವಾಗಿ ಬೆಳೆದು ಅದೆಷ್ಟೋ ವರ್ಷಗಳಿಂದ ವಾಹನಗಳಿಗೆ, ಕುಗ್ರಾಮಗಳಿಂದ ಅರ್ಜಿ ಹಿಡಿದು ತಾಲೂಕು ಕಚೇರಿಗೆ ಬಂದ ಬಡಜನರಿಗೆ ನೆರಳು ಕೊಡುತ್ತಿದ್ದ ದೇವದಾರು ಮರಗಳ ಬೇರುಗಳಿಗೆ ಇದೀಗ […]