ನಿಟ್ಟೂರು: ವಾಹನ ಬಡಿದು ಗೂಳಿ ಸಾವು

ಉಡುಪಿ:  ಗೂಳಿಯೊಂದಕ್ಕೆ ವಾಹನ ಬಡಿದು ಗಂಭೀರ ಗಾಯಗೊಂಡು ಮೃತ ಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ನಿಟ್ಟೂರಿನ ಬಳಿ ನಡೆದಿದೆ.  ಗಂಭೀರ ಗಾಯಗೊಂಡ ಗೂಳಿಗೆ ವಿಷಯ ತಿಳಿದ ವಿಶು ಶೆಟ್ಟಿ ತಕ್ಷಣ ಪಶು ವೈದ್ಯರ ಮೂಲಕ ಚಿಕಿತ್ಸೆ ನೀಡಿದ್ದಾರೆ.ಚಿಕಿತ್ಸೆ ಫಲಕಾರಿಯಾಗದೆ ಗೂಳಿ ಭಾನುವಾರ ಮಧ್ಯಾಹ್ನ ಮೃತ ಪಟ್ಟಿದೆ. ನಂತರ ವಿಶು ಶೆಟ್ಟಿ ಅವರು ಜೆ.ಸಿ.ಬಿ ತರಿಸಿ ಮೃತ ಗೂಳಿಯ ಅಂತ್ಯ ಸಂಸ್ಕಾರ ನಡೆಸಿದರು.    ತುರ್ತು ಚಿಕಿತ್ಸೆಗೆ ಸೌಲಭ್ಯ ಅಗತ್ಯವಿದೆ:    ಪೆಟ್ಟಾದ ಪಶುಗಳಿಗೆ ತುರ್ತು ಚಿಕಿತ್ಸೆಗೆ […]