ಮಂಗಳೂರು: ಕಂಕನಾಡಿಯ ಒಮೆಗಾ ಆಸ್ಪತ್ರೆ ಬಳಿ ಕಾಟನ್ ಕಿಂಗ್ ನ ಹೊಸ ಮಳಿಗೆ ಶುಭಾರಂಭ

ಮಂಗಳೂರು: ಶುಕ್ರವಾರ ಜುಲೈ 15 ರಂದು ಕಂಕನಾಡಿಯ ಒಮೆಗಾ ಆಸ್ಪತ್ರೆ ಬಳಿ ಬೈಪಾಸ್ ರಸ್ತೆಯಲ್ಲಿರುವ ರಾಜ್ಸಾನ್ ಕಾಂಪ್ಲೆಕ್ಸ್‌ನಲ್ಲಿ ಕಾಟನ್ ಡ್ರೆಸ್ ಮೆಟೀರಿಯಲ್ಸ್ ಮತ್ತು ಪುರುಷರ ರೆಡಿಮೇಡ್ ಉಡುಪುಗಳ ಸುಪ್ರಸಿದ್ಧ ಸಂಸ್ಥೆ ‘ಕಾಟನ್ ಕಿಂಗ್’ ನ ಹೊಸ ಶೋ ರೂಂ ಅನ್ನು ಬೆಂದೂರಿನ ಸೈಂಟ್ ಸೆಬಾಸ್ಟಿಯನ್ ಚರ್ಚ್‌ನ ಸಹಾಯಕ ಧರ್ಮಗುರು ಫಾದರ್ ರೋನ್ಸನ್ ಪಿಂಟೋ ಉದ್ಘಾಟಿಸಿದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಫಾ ರಾನ್ಸನ್, “ಒಬ್ಬ ವ್ಯಕ್ತಿಯು ಎತ್ತರಕ್ಕೇರಲು ಬಯಸಿದ್ದರೆ, ಅವನು ವಿನಮ್ರನಾಗಿರಬೇಕು ಮತ್ತು ಕಠಿಣ ಪ್ರಯತ್ನದಿಂದ ಶ್ರಮವಹಿಸಬೇಕು. ಕಠಿಣ ಪರಿಶ್ರಮವು […]

ಮಂಗಳೂರು ಉದ್ಯೋಗ ವಿನಿಮಯ ಕಚೇರಿ: ಜುಲೈ 15 ರಂದು ನೇರ ಸಂದರ್ಶನ

ಮಂಗಳೂರು: ನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಖಾಸಗಿ ಕಂಪನಿಗಳ ನೇರ ಸಂದರ್ಶನವನ್ನು ಜುಲೈ 15 ರಂದು ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಆಯೋಜಿಸಲಾಗಿದೆ. ಹತ್ತನೇ ತರಗತಿ, ಪದವಿ ಪೂರ್ವ, ಐಟಿಐ, ಡಿಪ್ಲೋಮಾ ಹಾಗೂ ಯಾವುದೇ ಪದವಿ ತೇರ್ಗಡೆಯಾದ ಆಸಕ್ತ ಅಭ್ಯರ್ಥಿಗಳು ಸ್ವ ವಿವರವುಳ್ಳ ಬಯೋಡೇಟಾದೊಂದಿಗೆ ನಗರದ ಮಂಗಳೂರು ಮಹಾನಗರ ಪಾಲಿಕೆ ಕಟ್ಟದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಹಮ್ಮಿಕೊಂಡಿರುವ ನೇರ ಸಂದರ್ಶನದಲ್ಲಿ ಭಾಗವಹಿಸಬಹುದು. ಪ್ಲಾಂಟ್ ಟೆಕ್ ಇಂಡಸ್ಟ್ರಿಯಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್, ಈಶ ಮೋಟಾರ್ಸ್, […]

ಮಂಗಳೂರಿನಲ್ಲಿ ವಿವಿಧ ಖಾಲಿ ಹುದ್ದೆಗಳು

1. ಕಂಪ್ಯೂಟರ್ ಶಿಕ್ಷಕಿ ವಿದ್ಯಾರ್ಹತೆ: ಬಿಸಿಎ/ ಎಂಸಿಎ ಅಥವಾ ಕಂಪ್ಯೂಟರ್ ಡಿಪ್ಲೊಮಾ ಸಂಬಳ: 15000 2. ಮೊಬಿಲೈಸರ್- ಪುರುಷ / ಮಹಿಳೆ ವಿದ್ಯಾರ್ಹತೆ: ಯಾವುದೇ ಪದವೀಧರ/ರೆ ಫೀಲ್ಡ್ ವರ್ಕ್ ಅನುಭವ ವೇತನ: 12 ರಿಂದ 15 ಸಾವಿರ 3. ಸೆಂಟರ್ ಮ್ಯಾನೇಜರ್- ಪುರುಷ ವಿದ್ಯಾರ್ಹತೆ: ಎಂಎಸ್‌ಡಬ್ಲ್ಯೂ ಅಥವಾ ಯಾವುದೇ ಸ್ನಾತಕೋತ್ತರ ಪದವೀಧರ ಜೊತೆಗೆ ಫೀಲ್ಡ್ ವರ್ಕ್ ಅನುಭವ ವೇತನ: 25000. ಸಂಪರ್ಕ ಸಂಖ್ಯೆ: 9448503033 ನಿಮ್ಮ ರೆಸ್ಯೂಮ್ ಅನ್ನು ಇಲ್ಲಿಗೆ ಕಳುಹಿಸಿ: [email protected] *ಇದು ಮಾಹಿತಿ ಉದ್ದೇಶಕ್ಕಾಗಿ […]

ಗೋ ಹತ್ಯೆ ನಡೆಸುವವರ ವಿರುದ್ದ ಆಸ್ತಿ ಮುಟ್ಟುಗೋಲು ಅಸ್ತ್ರ: ಮಂಗಳೂರಿನಲ್ಲಿ ಪ್ರಥಮ ಪ್ರಯೋಗ

ಮಂಗಳೂರು: ಗೋ ಹತ್ಯೆ ನಡೆಸುವವರ ವಿರುದ್ದ ಆಸ್ತಿ ಮುಟ್ಟುಗೋಲು ಅಸ್ತ್ರ ಪ್ರಯೋಗಕ್ಕೆ ಸಿದ್ದತೆ ನಡೆದಿದ್ದು, ರಾಜ್ಯದಲ್ಲೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಪ್ರಥಮವಾಗಿ ಜಾರಿಗೆ ಬರಲಿದೆ. ಮಂಗಳೂರು ಪೊಲೀಸರು ‌ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಈಗಾಗಲೇ ಪ್ರಕ್ರಿಯೆ ಶುರು ಮಾಡಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾದ ಗೋ ಹತ್ಯೆ ಮತ್ತು ಗೋಮಾಂಸ ಮಾರಾಟ ಪ್ರಕರಣದಲ್ಲಿ ಈ ಪ್ರಕ್ರಿಯೆ ಶುರುವಾಗಿದೆ. ಕಳೆದ ಭಾನುವಾರ ಅರ್ಕುಳದಲ್ಲಿ ಕಸಾಯಿಖಾನೆಗೆ ದಾಳಿ ನಡೆಸಿ 95 ಕೆ.ಜಿ ಗೋ ಮಾಂಸವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಖಾಲಿದ್ […]

ಕರಾವಳಿಯ ಸಂಗೀತಾಸಕ್ತರಿಗೆ ಅಭಂಗ್ ಸಂಗೀತದ ರಸದೌತಣ: ಜುಲೈ 24 ರಂದು ಪುರಭವನದಲ್ಲಿ `ಬೋಲಾವ ವಿಠಲ’

ಮಂಗಳೂರು: ಕರಾವಳಿಯ ಸಂಗೀತಾಸಕ್ತರಿಗೆ ಮತ್ತೊಂದು ರಸದೌತಣ. ಮೂರು ಆವೃತ್ತಿಯಲ್ಲಿ ಯಶಸ್ವಿಯಾಗಿದ್ದ `ಬೋಲಾವ ವಿಠಲ’ ಸಂಗೀತ ಕಾರ್ಯಕ್ರಮವು ಜುಲೈ 24 ರಂದು ಸಂಜೆ 5.00 ರಿಂದ ಪುರಭವನದಲ್ಲಿ ನಡೆಯಲಿದೆ. ಹಿಂದೂಸ್ತಾನಿ ಹಾಗೂ ಕರ್ಣಾಟಕ ಸಂಗೀತದ ಶ್ರೇಷ್ಠ ಕಲಾವಿದರಾದ ಹುಬ್ಬಳ್ಳಿಯ ಪಂಡಿತ್ ವೆಂಕಟೇಶ್‌ಕುಮಾರ್, ದೇವಕಿ ಪಂಡಿತ್‌ ಅವರಿಂದ ಅಭಂಗ ರೂಪದಲ್ಲಿ ಹಾಡುಗಾರಿಕೆ ನಡೆಯಲಿದೆ. ಬೋಲಾವ ವಿಠಲ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಚ್ಚಿಸುವ ಕಲಾಸಕ್ತರು ಪಾಸ್‌ ಅನ್ನು ಕೋಡಿಯಾಲ್‌ಬೈಲ್‌ನಲ್ಲಿರುವ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಿಂದ ಜುಲೈ 18 ಸೋಮವಾರದಿಂದ ಪಡೆದುಕೊಳ್ಳಬಹುದು. ಪಾಸ್ ಪಡೆದವರಿಗೆ […]