ಛೇ ನನ್ನದು ಅನಿವಾರ್ಯತೆಯ ಬದುಕು ಎಂದು ಕೊರಗದಿರಿ: ಮನಸ್ಸು ಮಾಡಿದರೆ ಅನಿವಾರ್ಯತೆಯ ಬದುಕಲ್ಲೇ ಹೊಸತೇನೋ ಸಿಗುತ್ತೆ!

» ಮಂಜುಳಾ.ಜಿ.ತೆಕ್ಕಟ್ಟೆ ಎಲ್ಲರಿಗೂ ಒಂದು ಕನಸು, ತುಡಿತ ಇದೆ.ಬದುಕನ್ನು ಖುಷಿಯಿಂದ ಬದುಕಬೇಕೆಂದು. ಏಕೆಂದರೆ ಇರುವುದು ಒಂದೇ ಬದುಕು. ಒಮ್ಮೆ ಕೈ ಜಾರಿ ಹೋದರೆ ಮರಳಿ ಬಾರದು ಎಂಬ ಕಟುವಾಸ್ತವ ನಮ್ಮೆಲ್ಲರಿಗೂ ಗೊತ್ತು. ನಿತ್ಯವೂ ಬದುಕಿನ ಕುರಿತು ನಮ್ಮದೇ ಕನಸು ಕಾಣುತ್ತಾ ನಾವು ಬದುಕುತ್ತೇವೆ. ಆದರೂ ವೈರುದ್ಯ! ಎಂದರೆ ನಾವು ಕಂಡಂತೆ ಬದುಕು ನೀಲಿ ನಕ್ಷೆ ಪ್ರಕಾರ ನೂರಕ್ಕೆ ನೂರು ಪ್ರತಿಶತ ಹಾಗೆ ನಡೆಯುವುದಿಲ್ಲ. ಅಚಾನಕ್ ತಿರುವುಗಳು ಸಾಕಷ್ಟು ಬರುತ್ತವೆ. ನಾವು ಅಂದುಕೊಂಡಿರುವುದಕ್ಕಿಂತ ಬೇರೇನೇ ಇನ್ನೇನೋ ನಾವು ಅಂದುಕೊಂಡೇ […]