ಮೂರ್ಖ ರಾಜಕಾರಣ ಬಿಟ್ಟು ಬಿಡಿ ಸಿದ್ದರಾಮಯ್ಯನವರೇ, ಇಲ್ಲದಿದ್ದರೆ ಹಿಂದೂ ಸಮಾಜ ತಕ್ಕ ಉತ್ತರ ನೀಡಲಿದೆ: ವಾಸುದೇವ ಭಟ್ ಆಕ್ರೋಶ

ಹಿಜಾಬ್ ವಿಚಾರದಲ್ಲಿ ಮೂರ್ಖ ರಾಜಕಾರಣ ಮಾಡುವುದನ್ನು ಬಿಟ್ಟುಬಿಡಿ ಸಿದ್ದರಾಮಯ್ಯನವರೇ, ಇಲ್ಲದಿದ್ದರೆ ನಿಮ್ಮ ಧಿಮಾಕಿಗೆ ಸದ್ಯದಲ್ಲೇ ಕೇಸರಿ ಸಮಾಜ ತಕ್ಕ ಉತ್ತರ ನೀಡಲಿದೆ ಎಂದು ಬ್ರಾಹ್ಮಣ ಸಮಾಜದ ಮುಖಂಡ, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ ಆಕ್ರೋಶ ವ್ಯಕ್ತಪಡಿಸಿದರು. ನೀವು ದಶಕಗಳ ಕಾಲ ನಡೆಸಿದ ಡೋಂಗಿ ಜಾತ್ಯಾತೀತ ರಾಜಕಾರಣದ ಫಲಶ್ರುತಿಯಾಗಿ ಇವತ್ತು ಜಿಹಾದಿಗಳು ಪ್ರಪಂಚದ ಏಕೈಕ ಹಿಂದೂ ರಾಷ್ಟ್ರವಾಗಿರುವ ಭಾರತದ ಸಂವಿಧಾನ , ಕಾನೂನಿನ ಮೇಲೆ ಸವಾರಿ ಮಾಡಲು ಹೊರಟಿದ್ದಾರೆ. ನಿಮ್ಮೆಲ್ಲರ ನೀಚ ರಾಜಕಾರಣವನ್ನು ದೇಶದ ವರ್ತಮಾನ ಮತ್ತು […]