ಕುಂದಾಪುರ: ಭಯೋತ್ಪಾದಕರ ದಾಳಿ ಖಂಡಿಸಿ ಹಿಂದೂ ಜಾಗರಣಾ ವೇದಿಕೆಯಿಂದ ಖಂಡನಾ ಸಭೆ

ಕುಂದಾಪುರ: ಭಯೋತ್ಪಾದಕರನ್ನು ತಯಾರು ಮಾಡಿ ರಫ್ತು ಮಾಡುವ ಸ್ಥಿತಿ ಪಾಕ್‌ಗೆ ಬಂದಿದೆ. ನಿರಂತರವಾಗಿ ಕಳೆದ ದಶಕಗಳಿಂದ ಸೈನಿಕರಿಗೆ ಕಿರುಕುಳ ಕೊಡುವ ಮೂಲಕ ಈ ದೇಶವನ್ನೇ ಮುಗಿಸಲು ಪ್ರಯತ್ನ ಪಡುತ್ತಲೇ ಬಂದಿದ್ದು, ನಾಲ್ಕುವರೆ ವರ್ಷಗಳಲ್ಲಿ ನರೇಂದ್ರ ಮೋದಿ ಆಡಳಿತದ ಬಳಿಕ ನಮ್ಮ ಸೈನಿಕರಿಗೆ ಕಿರುಕುಳ ಕೊಡುವುದನ್ನು ಕಡಿಮೆ ಮಾಡಿದ್ದಾರೆ. ಆದರೂ ಮೊನ್ನೆ ನಡೆದ ಘಟನೆ ನಮ್ಮೆಲ್ಲರ ಮನಸ್ಸಿಗೂ ನೋವಾಗಿದೆ ಎಂದು ಆರೆಸ್ಸೆಸ್ ಹಿರಿಯ ಮುಖಂಡ ಸುಬ್ರಹ್ಮಣ್ಯ ಹೊಳ್ಳ ಹೇಳಿದರು. ಅವರು ಸಿಆರ್‌ಪಿಎಫ್ ಯೋಧರ ಮೇಲಿನ ಭಯೋತ್ಪಾದಕರ ದಾಳಿ ಖಂಡಿಸಿ […]