ಕುಂದಾಪುರ: 1 ಲಕ್ಷ ರೂ. ಮೌಲ್ಯದ ಸಾಗುವಾನಿ ಮರ ವಶ. ಓರ್ವನ ಬಂಧನ.
ಕುಂದಾಪುರ: ಸಾಗುವಾನಿ ಮರ ಕಡಿದು ಗೃಹಪಯೋಗಿ ವಸ್ತುಗಳಿಗೆ ಬಳಸಲು ತಯಾರು ಮಾಡಿ ಇಟ್ಟಿದ್ದ ಮನೆಗೆ ಕೊಲ್ಲೂರು ವಲಯ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಓರ್ವ ಆರೋಪಿಯನ್ನು ಬಂಧಿಸಿದ್ದಾರೆ. ವಂಡ್ಸೆ ಗ್ರಾಮದ ಹಳ್ಳಿಬೇರು ವಿಜಂii (31) ಎಂಬವನನ್ನು ಬಂಧಿಸಲಾಗಿದೆ. ಮತ್ತೋರ್ವ ಆರೋಪಿ ಶಿರಸಿ ಹಾಲಗಲ್ ನಿವಾಸಿ ಸಮೀಉಲ್ಲಾ (19) ಪರಾರಿಯಾಗಿದ್ದಾರೆ. 1 ಲಕ್ಷ ರೂ ಮೌಲ್ಯದ ಸಾಗುವಾನಿ ಮರ ವಶಕ್ಕೆ ಪಡೆಯಲಾಗಿದೆ. ವಂಡ್ಸೆ ಗ್ರಾಮದ ಚಿತ್ತೂರು ವಲಯ ರಕ್ಷಿತಾರಣ್ಯದಲ್ಲಿ ವನ್ಯಜೀವ ಸಂರಕ್ಷಣಾ ವಿಭಾಗದವರು ಸಾಗುವಾನಿ ಮರ ಬೆಳೆಸಿದ್ದರು. ಕಳೆದ ಕೆಲ […]