ಕೋಟ ಜೋಡಿ ಕೊಲೆ ಪ್ರಕರಣದಲ್ಲಿ ಬಿಜೆಪಿಯ ನಿಜವಾದ ಬಣ್ಣ ಬಯಲಾಗಿದೆ:ಸೊರಕೆ
ಕುಂದಾಪುರ: ಯಾವೊಬ್ಬ ವ್ಯಕ್ತಿ ಸತ್ತರೂ ಸ್ಥಳಕ್ಕೆ ಧಾವಿಸಿ ಆತ ಯಾವ ಜಾತಿ, ಧರ್ಮ ಎಂದು ವಿಚಾರಿಸಿಕೊಂಡು ಬೆಂಕಿ ಹಚ್ಚುವ ಕೆಲಸ ಮಾಡಿದವರೇ ಇಂದು ಕೋಟ ಜೋಡಿ ಕೊಲೆ ಕೃತ್ಯವನ್ನು ಮುಚ್ಚಿಡುವ ಕೆಲಸಕ್ಕೆ ಮುಂದಾಗಿದ್ದಾರೆ. ಕೋಟ ಜೋಡಿ ಕೊಲೆ ಪ್ರಕರಣದಲ್ಲಿ ಬಿಜೆಪಿಯ ನಿಜವಾದ ಬಣ್ಣ ಬಯಲಾಗಿದೆ ಎಂದು ಮಾಜಿ ಸಚಿವ ವಿನಯಕುಮಾರ ಸೊರಕೆ ಹೇಳಿದರು. ಬ್ಲಾಕ್ ಕಾಂಗ್ರೆಸ್ ಕೋಟ ವತಿಯಿಂದ ಜೋಡಿ ಕೊಲೆ ಪ್ರಕರಣ ಖಂಡಿಸಿ ಕೊಲೆಯಲ್ಲಿ ಭಾಗಿಯಾದ ಜಿ.ಪಂ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರಿ ರಾಜೀನಾಮೆಗೆ ಆಗ್ರಹಿಸಿ […]