ಕರಾವಳಿಗೆ ಅಪ್ಪಳಿಸಿತು “ಕೆಜಿಎಫ್” ಸುನಾಮಿ : ಸಿನಿಮಾ ನೋಡಿ ಹುಚ್ಚೆದ್ದರು ಕರಾವಳಿ ಪ್ರೇಕ್ಷಕರು

ಉಡುಪಿ : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಕರಾವಳಿಯಲ್ಲೂ ಭರ್ಜರಿ ಸದ್ದು ಮಾಡಿದೆ. ಶುಕ್ರವಾರ ಬೆಳಗ್ಗಿನಿಂದಲೇ ಉಡುಪಿಯ ಅಲಂಕಾರ್, ಇನಾಕ್ಸ್ , ಪಿವಿಆರ್, ಕಾರ್ಕಳದ ರಾಧಿಕಾ, ಕುಂದಾಪುರದ ವಿನಾಯಕ ಥಿಯೇಟರ್ ಗಳ ಮುಂದೆ ಕೆಜಿಎಫ್ ನೋಡಲೆಂದೇ ಯಶ್ ಅಭಿಯಾನಿಗಳು ಜಾತ್ರೆಯಂತೆ ಲಗ್ಗೆ ಇಟ್ಟಿದ್ದಾರೆ. ಕಾಲೇಜಿನ ಪಡ್ಡೆಗಳು ಬಂಕ್ ಹಾಕಿ ಥಿಯೇಟರ್ ಗೆ ಜಮಾಯಿಸಿದ್ದಾರೆ. ಬೆಳಗ್ಗೆ, ಹಾಗೂ ಮದ್ಯಾಹ್ನದ ಶೋ ಗಳೂ ಹೌಸ್ ಫುಲ್ ಆಗಿದ್ದು ಕೆಲ ಸಿನಿಮಾ ಪ್ರಿಯರು ಟಿಕೇಟ್ ಸಿಗದೇ ಪರದಾಡಬೇಕಾಗಿ ಬಂತು. […]