ಕಾರ್ಕಳ ಹಿಂದು ಜಾಗರಣ ವೇದಿಕೆಯ ನೂತನ ಮಿಯ್ಯಾರು ಲವ-ಕುಶ ಘಟಕದ ಉದ್ಘಾಟನೆ

ಕಾರ್ಕಳ: ಹಿಂದು ಜಾಗರಣ ವೇದಿಕೆ, ಕಾರ್ಕಳ ಇದರ ನೂತನ ಮಿಯ್ಯಾರು ಲವ-ಕುಶ ಘಟಕದ ಉದ್ಘಾಟನೆ, ಭಾರತ್ ಮಾತಾ ಪೂಜನ್ ಕಾರ್ಯಕ್ರಮ ಹಾಗೂ ನೂತನ ಧ್ವಜ ಕಟ್ಟೆಯ ಉದ್ಘಾಟನೆ ಸಮಾರಂಭ ಭಾನುವಾರ ಮೀಯ್ಯಾರು ಸಂಕದ ಬಳಿಯ ದಿನೇಶ್ ಭವನ್ ಹೊಟೇಲ್ ಆವರಣದಲ್ಲಿ ನಡೆಯಿತು. ಮಿಯ್ಯಾರು ಹಿರಿಯ ಮುಖಂಡ ಮಾಧವ ಕಾಮತ್, ಹಿಂಜಾವೇ ಉಡುಪಿ ಜಿಲ್ಲಾ ಭೂ ಸುರಕ್ಷಾ ಸಂಯೋಜಕ್ ರಮೇಶ್ ಕಲ್ಲೊಟ್ಟೆ, ಹಿಂಜಾವೇ ತಾಲೂಕ್ ಮಾತೃ ಸುರಕ್ಷಾ ಪ್ರಮುಖ್ ಹರೀಶ್ ಕಿಚ್ಚ ಮುಡಾರು, ಹಿಂಜಾವೇ ನಗರ ಪ್ರಧಾನ ಕಾರ್ಯದರ್ಶಿ […]