ಬೆಳ್ಳಿತೆರೆ ಮೇಲೆ ಬರಲಿದ್ದಾರೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ: ನೈಜ ಘಟನೆಯಾಧಾರಿತ ಚಲನ ಚಿತ್ರದಲ್ಲಿ ರಾಜಾಹುಲಿ!

  ಹೌದು, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕನ್ನಡ ಚಿತ್ರಕ್ಕಾಗಿ ಬಣ್ಣ ಹಚ್ಚಿದ್ದಾರೆ. ಕರ್ನಾಟಕದ ರಾಜಾಹುಲಿ ಎಂದೇ ಖ್ಯಾತನಾಮರಾಗಿರುವ, ಮಾಸ್ ಲೀಡರ್ ಬಿ ಎಸ್ ವೈ ನಟಿಸಿರುವ ಆ ಚಿತ್ರದ ಹೆಸರು ‘ತನುಜಾ’. ಈ ಚಿತ್ರದ ಚಿತ್ರೀಕರಣ ಕೂಡ ಶುರುವಾಗಿದ್ದು, ಬಿ ಎಸ್ ವೈ ಶೂಟಿಂಗ್ ನಲ್ಲಿ ಭಾಗಿಯಾಗಿರುವ ಫೋಟೋಗಳು ಹರಿದಾಡುತ್ತಿವೆ. ಇದು ನೈಜ ಘಟನೆ ಆಧಾರಿತ ಸಿನಿಮಾ ಆಗಿದ್ದು, ಕೋವಿಡ್ ಸಮಯದಲ್ಲಿ ನೀಟ್ ಪರೀಕ್ಷೆ ಬರೆಯಲು 350 ಕಿಮೀ ಪ್ರಯಾಣಿಸಿದ ಹುಡುಗಿಯ ರೋಮಾಂಚಕಾರಿ ಕಥೆಯಾಗಿದೆ. ಬಿ […]

ರವಿ ಬಸ್ರೂರ್ ನಿರ್ದೇಶನದ “ಗಿರ್ಮಿಟ್” ಕನ್ನಡ ಸಿನಿಮಾ ಐದು ಭಾಷೆಗಳಲ್ಲಿ ಪೋಸ್ಟರ್ ರಿಲೀಸ್

ಕೆಜಿಎಫ್ ಸಿನಿಮಾ ಐದು ಭಾಷೆಗಳಲ್ಲಿ ಬಿಡುಗಡೆಯಾಗಿ, ದೇಶಾದ್ಯಂತ ಹೆಚ್ಚು ಸದ್ದು ಮಾಡಿದ್ದು. ಆ ಸಿನಿಮಾಗೆ ರವಿ ಬಸ್ರೂರ್ ಸಂಗೀತ ನೀಡಿದ್ದರು. ಆದರೆ, ಈಗ ರವಿ ಬಸ್ರೂರ್ ಅವರ ನಿರ್ದೇಶನದ ಸಿನಿಮಾ ಕೂಡ ಐದು ಭಾಷೆಗಳಲ್ಲಿ ನಿರ್ಮಾಣ ಆಗುತ್ತಿದೆ. ಮ್ಯೂಸಿಕ್ ಮಾತ್ರವಲ್ಲ ತಾನು ಒಬ್ಬ ಒಳ್ಳೆಯ ನಿರ್ದೇಶಕ ಎನ್ನುವುದನ್ನು ಈಗಾಗಲೇ ತಮ್ಮ ಕಟಕ ಸಿನಿಮಾದಲ್ಲಿ ಅವರು ಸಾಬೀತು ಮಾಡಿದ್ದಾರೆ. ಆ ಚಿತ್ರದ ನಂತರ ‘ಗಿರ್ಮಿಟ್’ ಎಂಬ ಮತ್ತೊಂದು ಸಿನಿಮಾವನ್ನು ಅವರು ಶುರು ಮಾಡಿದ್ದಾರೆ. ಕೆಜಿಎಫ್-2 ಹಾಡುಗಳ ತಯಾರಿ ಆರಂಭ ಕೆಜಿಎಫ್ […]