ಕನ್ನಡ ಶಾಲೆಗಾಗಿ ಬೃಹತ್ ಮೊತ್ತದ ದೇಣಿಗೆ ನೀಡಿದ ಉದ್ಯಮಿ ಎಚ್. ಎಸ್. ಶೆಟ್ಟಿಯವರಿಗೆ ಅಭಿನಂದನಾ ಕಾರ್ಯಕ್ರಮ

ಉಡುಪಿ : ನಿಟ್ಟೂರು ಪ್ರೌಢಶಾಲೆಯಲ್ಲಿ ಪಠ್ಯ ಹಾಗೂ ಪಠ್ಯೇತರ ವಿಭಾಗಗಳಲ್ಲಿ ನಡೆಯುತ್ತಿರುವ ಸಮಾಜ ಮುಖಿಯಾದ ಚಟುವಟಿಕೆಗಳನ್ನು ಮೆಚ್ಚಿ ತಮ್ಮ ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಸೊಸೈಟಿ ಮೂಲಕ ಬೃಹತ್ ಮೊತ್ತದ ದೇಣಿಗೆ ನೀಡಿದ ಬೆಂಗಳೂರಿನ ಉದ್ಯಮಿ ಎಚ್. ಎಸ್. ಶೆಟ್ಟಿಯವರಿಗೆ ಗೌರವ ಪೂರ್ವಕ ಕೃತಜ್ಞತೆಯ ದ್ಯೋತಕವಾಗಿ ಶಾಲಾ ಹಳೆ ವಿದ್ಯಾರ್ಥಿಗಳು 10ನೇ ತರಗತಿ ವಿದ್ಯಾರ್ಥಿ ದೀಕ್ಷಿತ್ ಹಾಗೂ ದ್ವಿತೀಯ ಪದವಿ ಓದುತ್ತಿರುವ ಹಳೆ ವಿದ್ಯಾರ್ಥಿನಿ ರಕ್ಷಿತಾಳಿಗೆ ನಿರ್ಮಿಸಿದ ‘ಶ್ರೀನಿವಾಸ’ ಮನೆಯ ಉದ್ಘಾಟನೆ ಡಿಸೆಂಬರ್ 5, ರಂದು ಕರಂಬಳ್ಳಿಯಲ್ಲಿ […]

ರೋಟರಿ ಟ್ರಸ್ಟ್ ನಿಂದ ಕನ್ನಡ ಮಾಧ್ಯಮ ಶಾಲಾ ವಾಹನಕ್ಕೆ 23.00 ಲಕ್ಷ ದೇಣಿಗೆ

ಉಡುಪಿ: ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಲು ಆಧುನಿಕ ಸವಲತ್ತುಗಳಿಂದ ಮಕ್ಕಳಿಗೆ ಶಿಕ್ಷಣದಲ್ಲಿ ಕೊರತೆಯಾಗದಂತೆ ಸ್ಥಳೀಯ ಮತ್ತು ಕನ್ನಡಾಭಿಮಾನಿಗಳ ಸಹಕಾರದಿಂದ ಶುಲ್ಕರಹಿತ, ಮೌಲ್ಯಯುತ ಶಿಕ್ಷಣ ಕೊಡುತ್ತಿರುವ ಪಟ್ಲ ರೂರಲ್ ಎಜುಕೇಶನ್ ಸೊಸೈಟಿಯ ಯುಎಸ್ ನಾಯಕ್ ಪ್ರೌಢಶಾಲೆಗೆ ನಗರ ಪ್ರದೇಶಗಳ ಮಕ್ಕಳು ಬರುತ್ತಿರುವುದು ಸಂತೋಷದ ವಿಚಾರ. ತಾನು ಹುಟ್ಟಿ ಬೆಳೆದು ಊರಿನಲ್ಲಿ ಕಲಿತ ಶಾಲೆಗೆ ಅಗತ್ಯವಾಗಿ ಬೇಕಾಗಿದ್ದ ಬಸ್ಸಿನ ವ್ಯವಸ್ಥೆಗೆ ಗಣೇಶ್ ನಾಯಕ್ ಅವರ ಕೊಡುಗೆ ನೀಡಿದ್ದು ಇದು ಎಲ್ಲರಿಗೂ ಪ್ರೇರಣೆ. ಶಾಲಾ ಪುನರ್ ನಿರ್ಮಾಣ ಮತ್ತು ಆಧುನೀಕರಣ ಯೋಜನೆ […]