ಬಂಗಾಡಿ ಕೊಲ್ಲಿ “ಸೂರ್ಯ-ಚಂದ್ರ” ಜೋಡುಕರೆ ಕಂಬಳ ಕೂಟ ಫಲಿತಾಂಶ

ಬೆಳ್ತಂಗಡಿ: ಮಾ.7ರಂದು ಬೆಳ್ತಂಗಡಿಯ ಬಂಗಾಡಿ ಕೊಲ್ಲಿಯಲ್ಲಿ ರಂಜನ್ ಜಿ. ಗೌಡ ಅವರ ನೇತೃತ್ವದಲ್ಲಿ  ನಡೆದ 23’ನೇ ವರ್ಷದ “ಸೂರ್ಯ-ಚಂದ್ರ” ಜೋಡುಕರೆ ಬಯಲು ಕಂಬಳ ಕೂಟದ ಫಲಿತಾಂಶ ಹೀಗಿದೆ. ⁣ ಕೂಟದಲ್ಲಿ ಭಾಗವಹಿಸಿದ ಒಟ್ಟು ಕೋಣಗಳ ಸಂಖ್ಯೆ: 150 ಜೊತೆ ⁣ ನೇಗಿಲು ಅತೀ ಕಿರಿಯ: 62 ಜೊತೆ⁣ ನೇಗಿಲು ಕಿರಿಯ: 44 ಜೊತೆ ⁣ ಹಗ್ಗ ಕಿರಿಯ: 09 ಜೊತೆ ⁣ ನೇಗಿಲು ಹಿರಿಯ: 22 ಜೊತೆ ⁣ ಹಗ್ಗ ಹಿರಿಯ: 06 ಜೊತೆ ⁣ ಅಡ್ಡಹಲಗೆ: […]