ಕಲ್ಯಾಣಪುರ ವೆಂಕಟರಮಣ ದೇವಸ್ಥಾನದಲ್ಲಿ ಗೀತಾ ಜಯಂತಿ; ಮುಕ್ಕೋಟಿ ದ್ವಾದಶೀ ಧಾರ್ಮಿಕ ಆಚರಣೆ

ಕಲ್ಯಾಣಪುರ: ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ 95 ನೇ ಭಜನಾ ಸಪ್ತಾಹ ಹಾಗೂ ಗೀತಾ ಜಯಂತಿ ಅಂಗವಾಗಿ ಶನಿವಾರ ರಾತ್ರಿ ವಿಶೇಷ ಹೂಗಳಿಂದ ಅಲಂಕೃತ ಪುಷ್ಪಗಳಿಂದ ರಥ ರಚನೆಯನ್ನು ದೇವಳದ ಪ್ರಧಾನ ಅರ್ಚಕ ಜಯದೇವ ಭಟ್ ಹಾಗೂ ಸ್ವಯಂ ಸೇವಕರು ನಿರ್ಮಿಸಿದರು. , ಜಿ ಎಸ್ ಬಿ ಸಭಾ ಸದಸ್ಯರು ಸಹಕರಿಸಿದರು. ಊರಿನ ಮುಖ್ಯ ಬೀದಿಯಲ್ಲಿ ಶ್ರೀ ದೇವರ ಪೇಟೆ ಉತ್ಸವ ನಡೆಯಿತು. ಆದಿತ್ಯವಾರ ಮುಕ್ಕೋಟಿ ದ್ವಾದಶೀ ಅಂಗವಾಗಿ ಮುಂಜಾನೆ ಶ್ರೀ ದೇವರ ಪಲ್ಲಕ್ಕಿಯೊಂದಿಗೆ ಸ್ವರ್ಣ ನದಿಗೆ ತೆರಳಿ […]