ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಪೇಟೆ ಉತ್ಸವಕ್ಕೆ  ಚಾಲನೆ

ಉಡುಪಿ : ಕಲ್ಯಾಣಪುರದ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ   90 ನೇ ಭಜನಾ ಸಪ್ತಾಹದ ಪ್ರಯುಕ್ತ   ಪ್ರಧಾನ ಅರ್ಚಕರಾದ  ಜಯದೇವ ಭಟ್ , ದೇವರ ಪೇಟೆ ಉತ್ಸವಕ್ಕೆ ವಿಶೇಷ ಹೂಗಳಿಂದ ಅಶ್ವಮೇಧ ಯಾಗದ ಸ್ವರೂಪದ ರಥ ನಿರ್ಮಾಣ ಮಾಡಿ, ಗೋಪಾಲ ಕೃಷ್ಣ ಮೂರುತಿ ದೇವರ  ಪೇಟೆ ಉತ್ಸವಕ್ಕೆ  ಚಾಲನೆ ನೀಡಿದರು.             ದೇವಳದ ಆಡಳಿತ ಮುಕ್ತೇಸರ  ಅನಂತ ಪದ್ಮನಾಭ ಕಿಣಿ , ಭಜನಾ ಮಹೋತ್ಸವ ಸಮಿತಿಯ ಅಧ್ಯಕ್ಷರ ಕೆ. ತುಳಸೀದಾಸ್ ಕಿಣಿ , ಸೀತಾರಾಮ್ […]