ಜೇಸಿಐ ಉಡುಪಿ ಇಂದ್ರಾಳಿ ಘಟಕದ ವತಿಯಿಂದ ವಿದ್ಯಾರ್ಥಿ ವೇತನ ನಿಧಿ ಸಂಗ್ರಹಣಾ ಅಭಿಯಾನ

ಉಡುಪಿ:  ಜೇಸಿಐ ಉಡುಪಿ ಇಂದ್ರಾಳಿ ಘಟಕದ ವತಿಯಿಂದ ಉಡುಪಿ ಅದಮಾರು ಪರ್ಯಾಯ ಮಹೊತ್ಸವದ ಅಂಗವಾಗಿ ಮೀಸಲಾತಿ ರಹಿತ ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನಿಧಿ ಸಂಗ್ರಹಣಾ ಅಭಿಯಾನ”. ಕಾರ್ಯಕ್ರಮ ನಡೆಯಿತು. ರೋಯಾನ್ ಉದಯ ಕ್ರಾಸ್ತಾ ಕಾರ್ಯಕ್ರಮ ಉದ್ಘಾಟಿಸಿದರು. 2020ರ ವರ್ಷದ ಅಧ್ಯಕ್ಷರಾದ ಎಂ. ಏನ್. ನಾಯಕ್ , ಸ್ಥಾಪಕರಾದ  ಮನೋಜ್ ಕಡಬ ಅವರ ನೇತೃತ್ವದಲ್ಲಿ ವಹಿಸಿದ್ದರು.ಜೆಸಿ ಐ ಸದಸ್ಯರು ಗಳಾದ ಶೆರ್ಲಿ ಮನೋಜ್ ,ಅಶೋಕ್ ಪೂಜಾರಿ , ನಾಗರಾಜ್ ಉಪಾದ್ಯಾಯ, ಉದಯ ಕೆ ಶೆಟ್ಟಿ […]