ಐಸಿರಿ ಶೀರ್ಷಿಕೆಯಲ್ಲಿ ತುಳು-ಕನ್ನಡ ಆಡಿಯೋ-ವೀಡಿಯೋ ಆಲ್ಬಂ ಸಾಂಗ್ ಚಿತ್ರೀಕರಣದ‌ ಮುಹೂರ್ತ

ಬಂಟ್ವಾಳ: ಚಿಣ್ಣರ ಲೋಕ ಸಿನಿ ಕ್ರಿಯೇಷನ್ಸ್ ಅಡಿಯಲ್ಲಿ ನಿರ್ಮಾಣವಾಗುವ ಐಸಿರಿ (ಕರಾವಳಿಯ ಸೊಬಗು) ಎಂಬ ಶಿರ್ಷಿಕೆಯಲ್ಲಿ ತುಳು-ಕನ್ನಡ ಆಡಿಯೋ-ವೀಡಿಯೋ ಆಲ್ಬಂ ಸಾಂಗ್ ನ  ಚಿತ್ರೀಕರಣದ ಮುಹೂರ್ತ ಸಮಾರಂಭ ಬಿ.ಸಿ ರೋಡ್ ನ ರಕ್ತೇಶ್ವರೀ ದೇವಸ್ಥಾನದಲ್ಲಿ ನಡೆಯಿತು. ಕ್ಷೇತ್ರದ ರಕ್ತೇಶ್ವರೀ ಅಮ್ಮನವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಬಳಿಕ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಹಾಗೂ ಗಣ್ಯರ ಸಮ್ಮುಖದಲ್ಲಿ ಚಿತ್ರೀಕರಣದ ಉದ್ಘಾಟನೆ ಹಾಗೂ ಕ್ಯಾಮರಾ ಚಾಲನೆ ನೀಡಿದರು. ಅನಂತರ ನಡೆದ ಸಮಾರಂಭದಲ್ಲಿ ಗಣ್ಯರು ಭಾಗವಹಿಸಿ ಚಿತ್ರಕ್ಕೆ ಶುಭಹಾರೈಸಿದರು. ಚಿಣ್ಣರ ಲೋಕದ ಸ್ಥಾಪಕ ಅಧ್ಯಕ್ಷ ಮೋಹನ್ […]