ಪುಲ್ವಾಮಾ‌ದಲ್ಲಿ ಇಬ್ಬರು ಭಯೋತ್ಪಾದಕರನ್ನು ಡಿಶುಂ‌ ಮಾಡಿದ ಸೇನೆ:ಸೇಡು ತೀರಿಸಿಯೇ ಬಿಟ್ಟಿತು ನಮ್ಮ ಭಾರತೀಯ ಸೇನೆ

ರಾಷ್ಟ ಸುದ್ದಿ: ಪುಲ್ವಾಮಾ ದಾಳಿಯಲ್ಲಿ ಮಡಿದ ವೀರ ಯೋಧರಿಗೆ ಕಂಬನಿ‌ ಇಡೀ ದೇಶವನ್ನು ಆವರಿಸಿಕೊಂಡಿರುವ  ಹೊತ್ತಿನಲ್ಲೇ.ಭಾರತೀಯ ಸೇನೆ‌ ಭಯೋತ್ಪಾದಕರನ್ನು ಹತ್ಯೆಗೈದ ಸುದ್ದಿಗೆ ಇಡೀ ದೇಶವೇ ಪಾಕ್ ವಿರುದ್ದ ಸೇಡು ತೀರಿಸಿಕೊಂಡ ಉತ್ಸಾಹದಲ್ಲಿದೆ. ಹೌದುಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಅಬ್ದುಲ್ ರಶೀದ್ ಘಾಜಿ ಹಾಗೂ ಜೈಶ್ ಎ ಮಹಮ್ಮದ್ ನ ಕಮಾಂಡರ್ ಕಮ್ರಾನ್ ನನ್ನು ಭಾರತೀಯ ಸೇನೆ ಇಂದು ಮುಂಜಾನೆ ಹೊಡೆದುರುಳಿಸಿ ತನ್ನ‌ ಸೇಡು ತೀರಿಸಿಯೇಬಿಟ್ಟಿದೆ.ಮುಂಜಾನೆ ಸೇನೆ ಹಾಗೂ ಉಗ್ರರ ನಡುವೆ ಗುಂಡಿನ‌ ಸುರಿಮಳೆ ನಡೆದಿದ್ದು, ಇಬ್ಬರು ಉಗ್ರರನ್ನು […]