ಇಬ್ಬರು ಮಕ್ಕಳಿಗೆ ವಿಷವಿಕ್ಕಿ ಕೊಂದ ಪಾಪಿ ಅಪ್ಪನಿಗೆ ಮರಣದಂಡನೆ

ಕುಂದಾಪುರ: ಮಕ್ಕಳು ಹಾಗೂ ಪತ್ನಿಗೆ ವಿಷವುಣಿಸಿ ತಾನೂ ವಿಷ ಕುಡಿದು ಆತ್ಮಹತ್ಯೆಗೆ ಪ್ರಯತ್ನಿಸಿ, ಇಬ್ಬರ ಮಕ್ಕಳ ಸಾವು, ಪತ್ನಿಯ ಕೊಲೆ ಯತ್ನಕ್ಕೆ ಕಾರಣನಾದ ಬೈಂದೂರು ತಾಲೂಕು ಗಂಗನಾಡು ಗೋಳಿಕಕ್ಕಾರು ನಿವಾಸಿ ಶಂಕರನಾರಾಯಣ ಹೆಬ್ಬಾರ್ (43)ಗೆ ಗಲ್ಲು ಶಿಕ್ಷೆ ವಿಧಿಸಿ ಕುಂದಾಪುರ ಜಿಲ್ಲಾ ಹೆಚ್ಚುವರಿ ಸತ್ರ ನ್ಯಾಯಾಲಯ ನ್ಯಾಯಾದೀಶ ಪ್ರಕಾಶ್ ಖಂಡೇರಿ ಮಹತ್ವದ ತೀರ್ಪು ಪ್ರಕಟಿಸಿದ್ದಾರೆ. ಮನೆ ಕೆಲಸದ ಯುವತಿಯೊಂದಿಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದು ಆಕೆ ಇನ್ನೊಂದು ಮದುವೆಯಾದ್ದರಿಂದ ಜಿಗುಪ್ಸೆಗೊಂಡು ಮನೆಮಂದಿಗೆ ವಿಷವುಣಿಸಿ ತಾನೂ ವಿಷವುಂಡು ಇಬ್ಬರು ಮಕ್ಕಳ ಸಾವು, […]