ಸೂರಿಲ್ಲದ ಕುಟುಂಬಕ್ಕೆ ಬೇಕಿದೆ ನೆರವು:ನಿಮ್ಮ ಸಹಾಯವೇ ಈ ಕುಟುಂಬಕ್ಕೆ ಬೆಳಕು

ಉಡುಪಿ : ಕಟಪಾಡಿ ಕೋಟೆ ಗ್ರಾಮ ದೇವರತೋಟದ ನಾಟಿ ವೈದ್ಯ ದಿ.ಕೊರಗ ಶೆಟ್ಟಿ ಕುಟುಂಬ ವಾಸಿಸಲು ಒಂದು ಅಚ್ಚುಕಟ್ಟಾದ ಮನೆ ಇಲ್ಲದೆ ಕಳೆದ 70 ವರ್ಷಗಳಿಂದ ಕಷ್ಟದಿಂದ ದಿನ ಕಳೆಯುತ್ತಿದೆ .ಪ್ರಸ್ತುತ ಈ ಮನೆಯಲ್ಲಿ ವಾಸವಿರುವ ದಿ.ಕೊರಗ ಶೆಟ್ಟಿ ಅವರ ಸೊಸೆ ರಾಜೀವಿ ಶೆಟ್ಟಿ(70) ಅವರ ಮನೆ ಬಿದ್ದು, ಪ್ಲಾಸ್ಟಿಕ್ ಹಾಳೆ ಹೊದೆಸಿ ಬದುಕು ಸಾಗಿಸುತ್ತಿರುವುದನ್ನು ಮನಗಂಡ ಸಮಾಜ ಸೇವಕಿ ವೈಶಾಲಿ ಶೆಟ್ಟಿ ಅವರು ಕತಾರ್ ಬಂಟರ ಸಂಘದವರನ್ನು ಸಂಪರ್ಕಿಸಿದ್ದು, ಸ್ಪಂದಿಸಿದ ಸಂಘವು ಸದಸ್ಯ ನಿತ್ಯಾನಂದ ಶೆಟ್ಟಿ ಅವರ […]