ಅಂಜಾರು: ಜ.06 ರಂದು ಜುಮಾದಿ ಬಂಟ ಪರಿವಾರ ದೈವಗಳ ನೇಮೋತ್ಸವ

ಉಡುಪಿ: ಅಂಜಾರು ಗ್ರಾಮ ಮತ್ತಾವು ‘ಶ್ರೀನಿಧಿ’ ಇಲ್ಲಿ ಜುಮಾದಿ ಬಂಟ ಮತ್ತು ಪರಿವಾರ ದೈವಗಳ, ಹರಿಪ್ರಸಾದ್ ಇವರ ಹರಕೆಯ ನೇಮೋತ್ಸವವು ಜ. 06 ಶುಕ್ರವಾರ ನಡೆಯಲಿದ್ದು ಅಂದು ಬೆಳಿಗ್ಗೆ 8:30 ಕ್ಕೆ ಚಪ್ಪರ ಮುಹೂರ್ತ ಮತ್ತು ಬೆಳಿಗ್ಗೆ 9:00 ಗಂಟೆಗೆ ಭಂಡಾರ ಹೊರಡುವುದು. ಮಧ್ಯಾಹ್ನ 12:30ಕ್ಕೆ ಅನ್ನ ಸಂತರ್ಪಣೆ ರಾತ್ರಿ 8.00 ಗಂಟೆಗೆ ಮೂಲ ಮೈಸಂದಾಯ, ಪಂಜುರ್ಲಿ, ಜುಮಾದಿ ಬಂಟ, ದಾರ್ಂಬಳ್ಳಾತಿ ನೇಮೋತ್ಸವವು ಜರಗಲಿರುವುದು. ಭಕ್ತರು ಕಾರ್ಯಕ್ರಮಕ್ಕೆ ಕುಟುಂಬ ಸಮೇತರಾಗಿ ಆಗಮಿಸಿ, ದೈವದ ಸಿರಿಮುಡಿ ಗಂಧ ಪ್ರಸಾದವನ್ನು […]