ಕೊರೊನಾ: ಪಾಠ ಬೇಡ, ಆಟ ಬೇಕು!: ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಹೇಳುವುದೇನು?

♦ ಕೊಕ್ಕಣೆ೯ ಸುರೇಂದ್ರನಾಥ ಶೆಟ್ಟಿ ಇಂದು ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಚಚೆ೯ಯಾಗುತ್ತಿರುವ ವಿಶೇಷವೆಂದರೆ ಶಾಲಾ ಕಾಲೇಜುಗಳು ತೆರೆಯಬೇಕಾ? ಅಥವಾ ಬೇಡವೇ?ಸರಕಾರಕ್ಕಿಂತೂ ಇದು ನಂಬರ್ ಒನ್ ಚಿಂತೆಗೆ ಎಡಮಾಡಿ ಕೊಟ್ಟ ಸಂಗತಿಯೂ ಹೌದು. ಮಾಧ್ಯಮಗಳಲ್ಲಿ ದಿನ ನಿತ್ಯವೂ ಇದರದ್ದೇ ಚಚೆ೯. ಶಿಕ್ಷಣ ತಜ್ಞರು ಸದ್ಯಕ್ಕೆ ಬೇಡವೆಂದರೆ. ಹೆತ್ತವರು ತಮ್ಮಮಕ್ಕಳನ್ನು ಶಾಲೆಗೆ ಕಳುಹಿಸಲು ತಯಾರಿಲ್ಲ ಎನ್ನುವ ಕುಾಗು ಇನ್ನೊಂದು ಕಡೆ. ಈ ಎಲ್ಲಾ ಕಥೆ ವ್ಯಥೆಗಳ ಮಧ್ಯೆ ಕೊರೊನಾದ ವಾಸ್ತವಿಕತೆಯ ವಿಚಾರವೇ ಬೇರೆ..!ಆಶ್ಚರ್ಯವಾದರೂ ಸತ್ಯ. ಶಾಲೆ ಕಾಲೇಜುಗಳಿಗೆ ಹೇೂಗದ ಚಿಕ್ಕ […]