ಪೆರಂಪಳ್ಳಿ: ‘ಸೂಕ್ಷ್ಮತೆಯಿಂದ ಬೋಧನೆ’ ವಿಚಾರದ ಕುರಿತು ಶಿಕ್ಷಕರಿಗಾಗಿ ವಿಶೇಷ ಕಾರ್ಯಾಗಾರ

ಪೆರಂಪಳ್ಳಿ: ರೋಟರಿ ಕ್ಲಬ್ ಮಣಿಪಾಲ ನಗರ ಮತ್ತು ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪೆರಂಪಳ್ಳಿ ಇದರ ಸಹಯೋಗದೊಂದಿಗೆ, “ಸೂಕ್ಷ್ಮತೆಯಿಂದ ಬೋಧನೆ” ಎಂಬ ವಿಚಾರದ ಕುರಿತು ಶಿಕ್ಷಕರಿಗಾಗಿ ವಿಶೇಷ ಕಾರ್ಯಾಗಾರ ನಡೆಯಿತು. ಮಣಿಪಾಲ ಕ್ಲಿನಿಕಲ್ ಸೈಕಾಲಜಿ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ ದೀಪಾ ಮರೀನಾ ರಸ್ಕೀನಾ ಇವರು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಾಗಾರದಲ್ಲಿ ಶಿಕ್ಷಕರ ಪಾತ್ರ ಮತ್ತು ಒತ್ತಡ ನಿರ್ವಹಣೆ ಎಂಬ ವಿಷಯದ ಬಗ್ಗೆ ಡಾ ದೀಪಾ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಿಕ್ಷಕರನ್ನು ಉದ್ದೇಶಿಸುತ್ತಾ, ಇಂದಿನ ಪೀಳಿಗೆಯ […]