ಪಿಯುಸಿ ನಂತರ ಮುಂದೇನು? ಇಲ್ಲಿದೆ ಹಲವಾರು ಹೊಸ ಹೊಸ ಇಂಟೆರೆಸ್ಟಿಂಗ್ ಕೋರ್ಸ್ ಗಳು

ಇನ್ನೇನು ಸದ್ಯದಲ್ಲೇ ಪಿಯುಸಿ ಫಲಿತಾಂಶ ಅನೌನ್ಸ್ ಆಗ್ಲಿಕ್ಕಿದೆ. ತಮ್ಮ ಭವಿಷ್ಯದ ಬಗ್ಗೆ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ, ಪೋಷಕರಿಗೂ ಚಿಂತೆ ಇದ್ದೇ ಇದೆ. ಕೆಲವರು ಪಿಯುಸಿ ಮುಗಿದ ನಂತರ ಮುಂದೆ ಮಾಡಬೇಕಾದ ಕೋರ್ಸ್ ಬಗ್ಗೆ ತಮ್ಮ ಭವಿಷ್ಯದ ಉದ್ಯೋಗದ ಬಗ್ಗೆ ಸ್ಪಷ್ಟವಾದ ಚಿತ್ರಣ ಹೊಂದಿದ್ದರೆ ಇನ್ನೂ ಕೆಲವರು ರಿಸಲ್ಟ್ ಬರಲಿ ಮಾರ್ಕ್ಸ್ ನ ಆಧಾರದ ಮೇಲೆ ನಿರ್ಧರಿಸೋಣ ಎಂಬ ಮನೋಭಾವದಲ್ಲಿರುತ್ತಾರೆ. ಇಂತಹವರಿಗೆ ದಾರಿ ತೋರಿಸಲು, ಮಾರ್ಗದರ್ಶನ ನೀಡಲು ಇಲ್ಲಿದೆ ಹಲವು ಕೋರ್ಸ್ ಗಳ ಮಾಹಿತಿ. ವಿಜ್ಞಾನ ವಿಷಯದಲ್ಲಿ ಮುಂದುವರೆಯುವ ಇಚ್ಛೆ […]
ಮಾರ್ಚ್ 24 ರಿಂದ ಆಚಾರ್ಯಾಸ್ ಏಸ್ ನಲ್ಲಿ CET, JEE, NEET ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳ ತರಬೇತಿ ಪ್ರಾರಂಭ

ಉಡುಪಿ: 9 ,10, PUC, CET,JEE, NEET ಹಾಗೂ ಬ್ಯಾಂಕಿಂಗ್ ಪ್ರವೇಶ ಪರೀಕ್ಷೆಗಳಿಗೆ ಉತ್ಕೃಷ್ಟ ಗುಣಮಟ್ಟದ ತರಬೇತಿ ನೀಡಿ ಗರಿಷ್ಠ ಫಲಿತಾಂಶ ಪಡೆಯುತ್ತಿರುವ ಉಡುಪಿಯ ಪ್ರಸಿದ್ಧ ತರಬೇತಿ ಸಂಸ್ಥೆ ಆಚಾರ್ಯಾಸ್ ಏಸ್(Acharyas AACE )ವತಿಯಿಂದ CET ಹಾಗೂ NEET ಪರೀಕ್ಷೆಗಳಿಗೆ 25 ದಿನಗಳ ನಿರಂತರ ಕ್ರಾಶ್ ಕೋರ್ಸ್ ತರಬೇತಿಯು ಮಾ.24 ರಿಂದ ಪ್ರಾರಂಭವಾಗಲಿದೆ. ಏಪ್ರಿಲ್ 18,19 ಮತ್ತು 20 ರಂದು ಕರ್ನಾಟಕ ಸಿಇಟಿ ಪರೀಕ್ಷೆಯು ಜರಗಲಿದೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯು ಮಾ. 23 ರಂದು ಮುಗಿಯಲಿದೆ. […]
ವಿದ್ಯಾಮೃತ – 2024: CET ಪರೀಕ್ಷೆಗೆ ತರಬೇತಿ ಕಾರ್ಯಕ್ರಮ

ಉಡುಪಿ: ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ ವಿದ್ಯಾಸಂಸ್ಥೆಯು ವಿಕಸನ ಫೌಂಡೇಶನ್ ಜತೆ ಒಪ್ಪಂದ ಮಾಡಿಕೊಂಡು ಉಡುಪಿ ಜಿಲ್ಲೆಯ ಗ್ರಾಮೀಣ ಭಾಗದ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆ ಬರೆದು ಇಂಜಿನಿಯರಿಂಗ್ ಮುಂತಾದ ಕೋರ್ಸ್ಗಳಲ್ಲಿ ಪ್ರವೇಶ ಪಡೆಯಲು ನಡೆಸುವ “ಸಾಮಾನ್ಯ ಪ್ರವೇಶ ಪರೀಕ್ಷೆ 2024” ರಲ್ಲಿ ಉತ್ತಮ ಅಂಕಗಳಿಸಲು “ವಿದ್ಯಾಮೃತ – 2024” ಎಂಬ ತರಬೇತಿ ಕಾರ್ಯಕ್ರಮವನ್ನು ಎಪ್ರೀಲ್ 2024ರಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಪಿಯುಸಿ ಪರೀಕ್ಷೆ ಮುಗಿದ ತಕ್ಷಣ 10 ದಿನಗಳ ತರಬೇತಿ ಕಾರ್ಯಕ್ರಮವನ್ನು ಶ್ರೀ […]