ರೋಟರಿ ಕ್ಲಬ್ ಮಣಿಪಾಲ ಟೌನ್ ಹಾಗೂ ಸಂಪದ ಉಡುಪಿ ವತಿಯಿಂದ ಕ್ಯಾನ್ಸರ್ ಪೀಡಿತರಿಗಾಗಿ ಕೇಶದಾನ ಅಭಿಯಾನ

ಉಡುಪಿ: ರೋಟರಿ ಕ್ಲಬ್ ಮಣಿಪಾಲ ಟೌನ್ ಹಾಗೂ ಸಂಪದ ಉಡುಪಿ ಸಹಯೋಗದಲ್ಲಿ ರಾಷ್ಟ್ರೀಯ ಸಂಸ್ಥೆಯಾದ ಕ್ಯಾರಿಟಾಸ್ ಇಂಡಿಯಾ ಜೊತೆ ಕೈಜೋಡಿಸಿ ಕ್ಯಾನರ್ ಪೀಡಿತರಿಗಾಗಿ ಕೇಶ ದಾನ ಮಾಡುವ ಅಭಿಯಾನವನ್ನು ಹಮ್ಮಿಕೊಂಡಿದೆ. ದೇಶದಲ್ಲಿ ಹಲವಾರು ಕ್ಯಾನ್ಸರ್ ಪೀಡಿತ ರೋಗಿಗಳಿದ್ದು ಚಿಕಿತ್ಸೆಯ ಸಂದರ್ಭದಲ್ಲಿ ಇವರು ತಮ್ಮ ಕೇಶವನ್ನು ಕಳೆದುಕೊಂಡು ಮುಜುಗರ ಪಟ್ಟುಕೊಳ್ಳುತ್ತಾರೆ ಅಥವಾ ಖಿನ್ನತೆಗೆ ಜಾರುತ್ತಾರೆ. ಇಂತಹವರಿಗಾಗಿ ವಿಗ್ ಗಳನ್ನು ತಯಾರಿಸಲು ಕೂದಲಿನ ಅವಶ್ಯಕತೆ ಇರುತ್ತದೆ. ಕ್ಯಾನ್ಸರ್ ಪೀಡಿತರು ಅದರಲ್ಲೂ ವಿಶೇಷವಾಗಿ ಮಕ್ಕಳು ಮತ್ತು ಹದಿಹರೆಯದವರಿಗಾಗಿ ಕೇಶದಾನ ಮಾಡುವ ಇಚ್ಛೆ […]