ಉಡುಪಿ: ನೀರಿಗಾಗಿ ಬಜೆ ಡ್ಯಾಂನಲ್ಲಿ ಶ್ರಮದಾನ; ಅಧಿಕಾರಿಗಳ ನಿರ್ಲಕ್ಷ್ಯ ದಿಂದ ನೀರಿನ ‌ಸಮಸ್ಯೆ

ಉಡುಪಿ: ಹಿರಿಯಡ್ಕ ಸಮೀಪದ ಬಜೆ ಡ್ಯಾಂ ನಲ್ಲಿ ನೀರಿನ ಹರಿವು ಹೆಚ್ಚಿಸಲು ಶಾಸಕ ಕೆ. ರಘುಪತಿ ಭಟ್ ಅವರ ನೇತೃತ್ವದಲ್ಲಿ ಉಡುಪಿ ನಗರಸಭಾ ವ್ಯಾಪ್ತಿಯ ನಾಗರಿಕರಿಂದ ಶ್ರಮದಾನ ಮೇ. 9ರಂದು ನಡೆಯಿತು. ಬಜೆ ಡ್ಯಾಂ ನಲ್ಲಿ ನೀರು ಇದ್ದರೂ ಹರಿಯಲು ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದರಿಂದ ಇರುವ ನೀರನ್ನು ಕೂಡ ಉಪಯೋಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಸಮಸ್ಯೆ ಎದುರಾಗಿತ್ತು. ಹೀಗಾಗಿ ಶಾಸಕರ ಸೂಚನೆಯಂತೆ ಹಲವು‌ ನಾಗರಿಕರು ಕೂಡ ಶ್ರಮದಾನದಲ್ಲಿ ಭಾಗವಹಿಸಿದ್ದಾರೆ. ಈ‌ ಬಗ್ಗೆ ಪ್ರತಿಕ್ರಿಯಸಿದ ಶಾಸಕ ರಘುಪತಿ ಭಟ್, […]