ಗೋವುಗಳ ಕಳ್ಳಸಾಗಾಟ ತಡೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಹಟ್ಟಿಯಿಂದ ಗೋಕಳ್ಳತನ, ಅಕ್ರಮ ಗೋಸಾಗಾಟವನ್ನು ತಡೆಯಬೇಕು ಎಂದು ಆಗ್ರಹಿಸಿ ವಿಶ್ವ ಹಿಂದೂ‌ ಪರಿಷತ್ ಹಾಗೂ‌ ಬಜರಂಗದಳದ ವತಿಯಿಂದ ಸೋಮವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಮನವಿ ಮಾಡಲಾಯಿತು. ಕಾನೂನನ್ನು ಗಾಳಿಗೆ ತೂರಿ ಹಿಂದೂಗಳು ಪವಿತ್ರ ಭಾವನೆಯಿಂದ ಪೂಜಿಸುವ ಗೋಮಾತೆ ಲಯ ಅಕ್ರಮ ಕಳ್ಳ ಸಾಗಾಟ ಜಿಲ್ಲಾದ್ಯಂತ ನಡೆಯುತ್ತಿದ್ದು, ಇದು ಸ್ವಸ್ಥ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಹಾಳು ಮಾಡುವ ಉದ್ದೇಶದಿಂದ ಕಿಡಿಗೇಡಿಗಳು ಮಾಡುವ ದುಷ್ಕೃತ್ಯವಾಗಿದೆ. ಬಡ ಕೃಷಿ ಕುಟುಂಬದವರು ಬ್ಯಾಂಕ್ ಸಾಲ […]