ಜನೌಷದ ಕೇಂದ್ರಗಳಲ್ಲಿ ಔಷಧಿ ಇಲ್ಲದೆ ಸಮಸ್ಯೆ: ಅಣ್ಣಪ್ಪ ಸ್ವಾಮಿ

ಉಡುಪಿ: ಕರಾವಳಿ ಭಾಗದ ವಿವಿದೆಡೆ ಪ್ರಧಾನ ಮಂತ್ರಿ ಜನೌಷಧ ಕೇಂದ್ರಗಳು ಹೆಸರಿಗೆ ಮಾತ್ರ ಕಾರ್ಯನಿರ್ವಹಿಸುತ್ತಿವೆ. ಆದರೆ ಅಲ್ಲಿ ಅಗತ್ಯವಿರುವ ಯಾವುದೇ ಔಷಧಗಳು ಲಭ್ಯವಿರುವುದಿಲ್ಲ. ಇದರಿಂದ ಜನರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಅಖಿಲ ಭಾರತ ಕಾರ್ಮಿಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ ಸ್ವಾಮಿ ತಿಳಿಸಿದರು. ಈ ಸಂಬಂಧ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಸಮಯಕ್ಕೆ ಸರಿಯಾಗಿ ಔಷಧಗಳು ಲಭ್ಯವಾಗುತ್ತಿಲ್ಲ. ಯಾವುದೇ ಒಂದು ಬಗೆಯ ಔಷಧದ ಚೀಟಿ ನೀಡಿದರೆ, ಅದಕ್ಕೆ ಬದಲಾಗಿರುವ ಔಷಧವನ್ನು ನೀಡುತ್ತಿದ್ದಾರೆ ಎಂದರು. ಅದೇ […]