ನಾಗರಿಕ ಸಮಿತಿಯಿಂದ ಜಾನುವಾರು ಪಕ್ಷಿಗಳಿಗೆ ನೀರುಣಿಸಲು “ಕಲ್ಲ್ ಮರ್ಗಿ” ವ್ಯವಸ್ಥೆ

ಉಡುಪಿ: ವಾತಾವರಣದಲ್ಲಿ ಸುಡು ಬಿಸಿಲ ಧಗೆ ಏರಿಕೆ ಕಂಡು ಬಂದಿದೆ. ಪರಿಸರದ ಬಾವಿ ಹಳ್ಳ ಕೊಳಗಳು ಬತ್ತಲಾರಂಬಿಸಿವೆ. ಜಾನುವಾರು, ಬೀದಿನಾಯಿ, ಪಕ್ಷಿಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಜೀವ ಸಂಕುಲಗಳಿಗೆ  ನೀರುಣಿಸುವ ಸಲುವಾಗಿ, ಉಡುಪಿ ಜಿಲ್ಲಾ ನಾಗರೀಕ ಸಮಿತಿಯು ರಥಬೀದಿ ರಾಘವೇಂದ್ರ ಮಠದ  ಮುಂಬಾಗದ ಆಯಾಕಟ್ಟಿನ ಸ್ಥಳದಲ್ಲಿ  (ಕಲ್ಲ್ ಮರಾಯಿ) ಕಲ್ಲ್ ಮರ್ಗಿ ಇಟ್ಟು, ಜೀವ ಸಂಕುಲಗಳಿಗೆ ದಾಹ ತಣಿಸಲು ಸಹಕರಿಸಿದೆ. ಈ ಕಲ್ಲು ಮರ್ಗಿಯು 150 ವರ್ಷಗಳ ಹಳೆಯದಾಗಿದ್ದು, ಈ ಕಲ್ಲು ಮರ್ಗಿ ಭಂಡಾರಿಗದ್ದೆ ದಿ.ಎಲ್ಲು […]