ದೇವಲ್ಕುಂದ ಅಮೋನಿಯಾ ಸೋರಿಕೆ ಪ್ರಕರಣ: ಪೈಪ್‌ನೊಳಗಿರುವ ಅಮೋನಿಯಾ ಸೋರಿಕೆ :ತನಿಖೆಯಲ್ಲಿ ಬಹಿರಂಗ

ಕುಂದಾಪುರ: ತಾಲೂಕಿನ ದೇವಲ್ಕುಂದ ಸಮೀಪದ ಮೀನು ಶಿತಲೀಕರಣ ಘಟಕದಲ್ಲಿ ಸೋಮವಾರ ಸಂಭವಿಸಿದ ಅಮೋನಿಯಾ ಸೋರಿಕೆ ಪ್ರಕರಣದ ತನಿಖೆ ಇದೀಗ ಚುರುಕುಗೊಂಡಿದ್ದು, ಸ್ಥಳಕ್ಕೆ ಸಹಾಯಕ ಆಯುಕ್ತ ಡಾ.ಮಧುಕೇಶ್ವರ್ ನೇತೃತ್ವದ ತನಿಖಾ ತಂಡ ಭೇಟಿ ನೀಡಿ ಮಹತ್ತರವಾದ ಮಾಹಿತಿಗಳನ್ನು ಕಲೆಹಾಕಿದೆ. ಬುಧವಾರ ಬೆಳಿಗ್ಗೆ ಇಲ್ಲಿನ  ದೇವಲ್ಕುಂದದಲ್ಲಿರುವ ಮಲ್ಪೆ ಫ್ರೆಶ್ ಮರೈನ್ ಮೀನು ಶಿತಲೀಕರಣ ಘಟಕಕ್ಕೆ ಭೇಟಿ ನೀಡಿದ ತನಿಖಾ ತಂಡ ಶಿತಲೀಕರಣ ಘಟಕಕ್ಕೆ ಮೆಶೀನ್ ಸರಬರಾಜು ಮಾಡಿರುವ ಕಂಪೆನಿ ಅಧಿಕಾರಿಗಳು, ಘಟಕದ ಮಾಲೀಕರೊಂದಿಗೆ ಸುದೀರ್ಘ ಮಾತುಕತೆ ನಡೆಸಿ ಹಲವಾರು ಮಾಹಿತಿಗಳನ್ನು […]