ಯಕ್ಷರಂಗದಲ್ಲಿ ಹುಮ್ಮಸ್ಸಿನಿಂದ ಗೆಜ್ಜೆ ಕಟ್ಟಿ ಕುಣಿಯುತ್ತಿರುವ ಮೂಡಬಿದ್ರೆಯ ಯುವ ಪ್ರತಿಭೆ “ಆದರ್ಶ್”

ಉಡುಪಿXPRESS:ಯಕ್ಷ ಸಿರಿ ಯಕ್ಷಗಾನ ಕ್ಷೇತ್ರ ಹಲವಾರು ಹೊಸ ಯುವ ಪ್ರತಿಭೆಗಳನ್ನು ಆಕರ್ಷಿಸುತ್ತಿದೆ. ಕರಾವಳಿಯ ಜನಪ್ರಿಯ ತೆಂಕು ತಿಟ್ಟಿನಲ್ಲಿ ನವ ಪ್ರತಿಭೆಗಳು ಭರವಸೆ ಮೂಡಿಸುತ್ತಿದ್ದಾರೆ. ಅಂತಹ ಭರವಸೆಯ ಪ್ರತಿಭೆಗಳಲ್ಲಿ ಮೂಡಬಿದ್ರೆಯ ಆದರ್ಶ ವಿ. ಆಚಾರ್ಯ ಕೂಡ ಯಕ್ಷರಂಗದಲ್ಲಿ ದಿಟ್ಟ ಹೆಜ್ಜೆ ಇಡುತ್ತಿರುವ ಯುವ ಪ್ರತಿಭೆ.    ಮಂಗಳೂರಿನಲ್ಲಿ ಪ್ರಸ್ತುತ ಇಂಟಿರಿಯರ್ ಪದವಿ ಓದುತ್ತಿರುವ ಆದರ್ಶ್ ಗೆ ಬಾಲ್ಯದಿಂದಲೂ ಯಕ್ಷಗಾನ ಕುರಿತು ಅಪಾರ ಆಸಕ್ತಿ ಇತ್ತು. ಮನೆಯಲ್ಲಿಯೂ ಯಕ್ಷಗಾನದ ಕುರಿತ ಚರ್ಚೆ ಮತ್ತು ವಾತಾವರಣವಿರುವುದರಿಂದ ಇವರಲ್ಲಿಯೂ ಕ್ಷೇತ್ರದ ಕುರಿತ ಆಸಕ್ತಿ […]