ಬೈಕ್, ಕಾರು, ಟ್ಯಾಂಕರ್ ನಡುವೆ ಅಪಘಾತ: ಕಾರಿನೊಳಗಿದ್ದ ಯುವಕ ಗಂಭೀರ 

ಕುಂದಾಪುರ: ಕಾರು, ಬೈಕ್ ಹಾಗೂ ಟ್ಯಾಂಕರ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಯುವಕನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಹೆಮ್ಮಾಡಿ ಸಮೀಪದ ಜಾಲಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಆದಿತ್ಯವಾರ ರಾತ್ರಿ ಸಂಭವಿಸಿದೆ, ಹೆಮ್ಮಾಡಿಯ ದೇವಲ್ಕುಂದ ಕೂಕನಾಡು ನಿವಾಸಿ ವಿಜಯ್ ಶೆಟ್ಟಿ ಎಂಬವರ ಪುತ್ರ ಸಾತ್ವಿಕ್ ಶೆಟ್ಟಿ (21) ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಕ್ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಸಾತ್ವಿಕ್ ರಾತ್ರಿ ಕುಂದಾಪುರದಿಂದ […]