ಶ್ರೀ ಕೃಷ್ಣ ಜನ್ಮಾಷ್ಟಮಿ: ಉಡುಪಿ ಕೃಷ್ಣ ಮಠದಲ್ಲಿ ಭಕ್ತರಿಗೆ ಹಂಚಲು ರೆಡಿಯಾಗ್ತಿದೆ ಲಡ್ಡು, ಚಕ್ಕುಲಿ
ಉಡುಪಿ: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಉಡುಪಿ ಶ್ರೀಕೃಷ್ಣ ಮಠದಲ್ಲಿ ಉಂಡೆ, ಚಕ್ಕುಲಿಗಳ ತಯಾರಿ ಭರದಿಂದ ಸಾಗಿದೆ. ಇಲ್ಲಿದೆ ನೋಡಿ ಅಷ್ಟಮಿಯಂದು ಭಕ್ತರಿಗೆ ಸೇರಲು ಸಿದ್ಧಗೊಂಡಿರುವ ಲಡ್ಡು, ಚಕ್ಕುಲಿ ತಯಾರಿಯ ವಿವಿಧ ಚಿತ್ರಗಳು