ಶ್ರೀಕೃಷ್ಣ ಮಠಕ್ಕೆ  ಚಿತ್ರದುರ್ಗದ ಶ್ರೀಗಳು ಭೇಟಿ

ಉಡುಪಿ: ಶ್ರೀಕೃಷ್ಣ ಮಠಕ್ಕೆ  ಚಿತ್ರದುರ್ಗದ ಹಿರಿಯೂರಿನ ಶ್ರೀಚಿಟುಗು ಮಲ್ಲೇಶ್ವರ ಮಹಾಸಂಸ್ಥಾನದ ಶ್ರೀಜ್ಞಾನಭಾಸ್ಕರ ಸ್ವಾಮಿಗಳು ಆಗಮಿಸಿ ದೇವರ ದರ್ಶನ ಪಡೆದು ಪರ್ಯಾಯ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರನ್ನು ಭೇಟಿ ಮಾಡಿದರು.