ಮುಗಿಲಿಗೂ ಸಿಕ್ಕದ ಹಕ್ಕಿ:ಶಿವಪ್ರಸಾದ್ ಹಳುವಳ್ಳಿ ಕ್ಲಿಕ್ಕಿಸಿದ ಚಿತ್ರ

ಶಿವಪ್ರಸಾದ್ ಹಳುವಳ್ಳಿ ಕಳಸದವರು.ಪ್ರಸ್ತುತ  ಉಜಿರೆಯ ಎಸ್.ಡಿ.ಎಂ.ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿ. ಚಿತ್ರಗಳಲ್ಲೇ ಅಪರೂಪದ ಕಲಾತ್ಮ”ಕತೆ”ಹುಟ್ಟಿಸುವ ಇವರ ಚಿತ್ರಗಳಲ್ಲಿ ನೆರಳು-ಬೆಳಕಿನ ಸಂಯೋಜನೆ ವಿಶಿಷ್ಟವಾಗಿರುತ್ತದೆ. ಪರಿಸರ ಚಿತ್ರಗಳು, ಪ್ರವಾಸ ಚಿತ್ರಗಳಲ್ಲಿ  ಸಿಕ್ಕ ಅಮೂರ್ತ ಕ್ಷಣಗಳು ಕಾಡುವಂತಿರುತ್ತದೆ.