ಮಾನವ ಹಕ್ಕುಗಳ ಭಾರತೀಯ ಮಹಾಮೈತ್ರಿಯಿಂದ ಪಿಎಸ್ ಐ ಸಕ್ತಿವೇಲು ಅವರಿಗೆ ಸನ್ಮಾನ

ಉಡುಪಿ: ಮಾನವ ಹಕ್ಕು ಗಳ ಭಾರತೀಯ ಮಹಾಮೈತ್ರಿ ವತಿಯಿಂದ ಕೊರೊನಾ ವಾರಿಯರ್ಸ್ ಉಡುಪಿ ನಗರ ಠಾಣೆಯ ಪಿಎಸ್ ಐ ಸಕ್ತಿವೇಲು ಅವರನ್ನು ಸನ್ಮಾನಿಸಲಾಯಿತು.

ಮಾನವ ಹಕ್ಕು ಗಳ ಭಾರತೀಯ ಮಹಾಮೈತ್ರಿ ಇದರ ಅಧ್ಯಕ್ಷೆ ಪೂರ್ಣಿಮಾ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಉದಯ ಕೆ. ಶೆಟ್ಟಿ, ಪದಾಧಿಕಾರಿಗಳಾದ ಬಾಲರಾಜ್, ಪ್ರಸಾದ್ ಪೂಜಾರಿ, ಬಿಂದು ತಂಕಪ್ಪನ್ , ಪ್ರೀತಿ ಉಪಸ್ಥಿತರಿದ್ದರು.