ಡಿ.24 ಕುಂದಾಪುರಕ್ಕೆ ಸಂಯಮೀಂದ್ರ ಸ್ವಾಮೀಜಿ ಭೇಟಿ

ಕುಂದಾಪುರ: ಶ್ರೀ ಸಂಸ್ಥಾನ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಡಿ. 24 ರಂದು ರಾತ್ರಿ 8.30ಕ್ಕೆ ಕುಂದಾಪುರದ ಪೇಟೆ ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.