ಕನ್ನಡ ಸಾಹಿತ್ಯ ಸಮ್ಮೇಳನ;ಗುರುರಾಜ್ ಬಿಲ್ಲಾಡಿ ಕ್ಲಿಕ್ಕಿಸಿದ ಚಿತ್ರ

ಗುರುರಾಜ್ ಬಿಲ್ಲಾಡಿ ಇವರು  ಬ್ರಹ್ಮಾವರ ತಾಲೂಕಿನ ಬಿಲ್ಲಾಡಿಯವರು,ಸದ್ಯಕ್ಕೆ ಬೆಂಗಳೂರಿನಲ್ಲಿ ನೆಲೆಸಿರುವ ಇವರು ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್, ಸದಾ  ಕ್ರಿಯಾಶೀಲ ವ್ಯಕ್ತಿತ್ವ , ಯಕ್ಷಗಾನ ಕಲಾವಿದ ಹಾಗೂ ಛಾಯಾಗ್ರಹಣದಲ್ಲೂ ಅಪಾರ ಆಸಕ್ತಿ ಹೊಂದಿದ ಇವರು  ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಹೋದ ಸಂದರ್ಭದಲ್ಲಿ   ಕ್ಲಿಕ್ಕಿಸಿದ ಚಿತ್ರ.