ಗ್ರಾಪಂ ಚುನಾವಣೆ: ತಾಲ್ಲೂಕುವಾರು ಜೆಡಿಎಸ್ ಉಸ್ತುವಾರಿಗಳ ನೇಮಕ

ಉಡುಪಿ: ಗ್ರಾಮ ಪಂಚಾಯತ್ ಚುನಾವಣೆಯ ಹಿನ್ನೆಲೆಯಲ್ಲಿ ತಾಲ್ಲೂಕುವಾರು ಉಸ್ತುವಾರಿಗಳನ್ನು ನೇಮಕಗೊಳಿಸಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ವಿ. ಶೆಟ್ಟಿ ಆದೇಶ ಹೊರಡಿಸಿದ್ದಾರೆ.

ಕಾರ್ಕಳ ಮತ್ತು ಹೆಬ್ರಿ:
ಶ್ರೀಕಾಂತ ಹೆಬ್ರಿ , ಜಯರಾಮ ಆಚಾರ್ಯ, ಸಂಪತ್ ಭಂಡಾರಿ.

ಉಡುಪಿ ಮತ್ತು ಬ್ರಹ್ಮಾವರ:
ಬಾಲಕೃಷ್ಣ ಆಚಾರ್ಯ ಎಂ, ಗಂಗಾಧರ ಬಿರ್ತಿ, ಜಯಕುಮಾರ್ ಪರ್ಕಳ, ನಾಗರಾಜ ಭಟ್, ಇಕ್ಬಾಲ್ ಆತ್ರಾಡಿ, ರವಿರಾಜ್ ಸಾಲಿಯಾನ್.

ಬೈಂದೂರು:
ಶ್ರೀಕಾಂತ ಅಡಿಗ, ಸಂದೇಶ್ ಭಟ್, ಮಂಜಯ್ಯ ಶೆಟ್ಟಿ, ಬಿ.ಟಿ. ಮಂಜುನಾಥ್, ರವಿ ಶೆಟ್ಟಿ, ನಿತಿನ್ ಶೆಟ್ಟಿ, ಗುರುರಾಜ್ ಶೆಟ್ಟಿ, ರಾಜು ದೇವಾಡಿಗ, ಜಯಶೀಲ ಶೆಟ್ಟಿ.

ಕುಂದಾಪುರ: ಕಿಶೋರ್ ಕುಮಾರ ಕೆ, ಮನ್ಸೂರ್ ಬೈಂದೂರು, ರಮೇಶ್ ಕುಂದಾಪುರ, ಹುಸೇನ್ ಹೈಕಾಡಿ , ಪೂರ್ಣಿಮಾ ಎನ್ ನಾಯಕ್, ದಿಲ್ ಷಾದ್.

ಕಾಪು: ಸುಧಾಕರ್ ಶೆಟ್ಟಿ, ವಾಸುದೇವ ರಾವ್, ಚಂದ್ರಹಾಸ್ ಎರ್ಮಾಳ್, ಎಸ್ಪಿ ಬರ್ಬೋಜಾ, ಅಬ್ದುಲ್ ರಝಾಕ್ ಉಚ್ಚಿಲ, ಅಬ್ದುಲ್ ಹಮೀದ್ ಯೂಸುಫ್, ಇಬ್ರಾಹಿಂ ತವಕ್ಕಲ್.