ಉಡುಪಿ ಕೃಷ್ಣನೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ: ಕಣ್ಮನ ಸೆಳೆಯಲಿದೆ ಸಾಂಸ್ಕೃತಿಕ-ಧಾರ್ಮಿಕ ಕಾರ್ಯಕ್ರಮಗಳು.

ಉಡುಪಿ: ಕೃಷ್ಣನೂರಿನಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಂಭ್ರಮ ಗರಿಗೆದರಿದೆ. ಶ್ರೀ ಕೃಷ್ಣಮಠದಲ್ಲಿ ಕಣ್ಮನ ಸೆಳೆಯುವ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಕೃಷ್ಣಾಷ್ಟಮಿ ಆಚರಣೆ ಪರ್ಯಾಯ ಶ್ರೀ ಪುತ್ತಿಗೆ ಮಠದ ವತಿಯಿಂದ ಸಕಲ ಸಿದ್ಧತಾ ಕಾರ್ಯ ವಿಜೃಂಭಣೆಯಿಂದ ನಡೆಯುತ್ತಿದೆ. ಇಂದು (ಆ.26) ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮುದ್ದುಕೃಷ್ಣ ಸ್ಪರ್ಧೆಗಳು, ವಿವಿಧ ಧಾರ್ಮಿಕ ಕಾರ್ಯಕ್ರಮ, ವಿಶೇಷ ಪೂಜೆ, ರಾತ್ರಿ ಅರ್ಘ್ಯಪ್ರದಾನ ನೆರವೇರಲಿದೆ. ಹಾಗೂ ರಥಬೀದಿಯಲ್ಲಿ ಆ. 27ರಂದು ವಿಟ್ಲಪಿಂಡಿ ಉತ್ಸವ ನಡೆಯಲಿದೆ. ಕೃಷ್ಣ ಪ್ರಸಾದಕ್ಕೆ ಅಗತ್ಯ ಇರುವ ಉಂಡೆ, ಚಕ್ಕುಲಿ ತಯಾರಿಸಲಾಗಿದೆ. […]
ಮನದ ಬಣ್ಣವಾಗಲಿ ತಿರಂಗ: ರಶ್ಮಿತಾ ಬರೆದ ಸ್ವಾತಂತ್ರ್ಯೋತ್ಸವದ ವಿಶೇಷ ಬರಹ

-ರಶ್ಮಿತಾ ಸಂತೋಷ್ ಉಡುಪಿ: ಆಗಸ್ಟ್ 15 , ಇದು ಪ್ರತಿಯೊಬ್ಬ ಭಾರತೀಯರ ಮನಗಳಲ್ಲೂ ದೇಶಾಭಿಮಾನ ಮನೆ ಮಾಡುವಂತಹ ದಿನ. ತ್ರಿವರ್ಣ ಧ್ವಜವು ದೇಶದೆಲ್ಲೆಡೆ ತಲೆಯೆತ್ತಿ ಬಾನೆತ್ತರಕ್ಕೆ ಹಾರಡುವಂತ ಕ್ಷಣವನ್ನು ಕಣ್ತುಬಿಕೊಳ್ಳಲು ಕಾರಣ ಅದೆಷ್ಟೋ ತ್ಯಾಗ ಬಲಿದಾನ. ಸರ್ವ ಜನಾಂಗದ ಶಾಂತಿಯ ತೋಟದಲ್ಲಿಂದು ತಿರಂಗಾ ಧ್ವಜದ ಕಲರವ. ಜಾತಿ , ಧರ್ಮ, ಜನಾಂಗದ ಭೇದವನ್ನು ತೊರೆದು ಎಲ್ಲರು ಒಂದಾಗುವ ದಿನ. ಗಡಿಯಲ್ಲೂ ನಮ್ಮ ವೀರ ಯೋಧರು ದೇಶದ್ವಜ ಹಾರಿಸಿ ಸಂಭ್ರಮಿಸಿ ದೇಶಭಕ್ತಿ ತೋರುವ ಕ್ಷಣ. ದೇಶದ ಪ್ರತಿಯೊಬ್ಬ ನಾಗರಿಕನ […]
ದೇಶಪ್ರೇಮವನ್ನು ಮತ್ತಷ್ಟು ಜಾಗೃತಗೊಳಿಸಲಿ ಸ್ವಾತಂತ್ರ್ಯ ದಿನ: ತೃಪ್ತಿ ಗುಡಿಗಾರ್ ಬರೆದ ಸ್ವಾತಂತ್ರ್ಯೋತ್ಸವದ ವಿಶೇಷ ಬರಹ

-ತೃಪ್ತಿ ಗುಡಿಗಾರ್ ದ್ವಿತೀಯ ಬಿ.ಎ ಪತ್ರಿಕೋದ್ಯಮ ವಿಭಾಗ ಎಂ. ಪಿ.ಎಂ ಕಾಲೇಜು, ಕಾರ್ಕಳ ಈ ಬಾರಿ ನಮ್ಮ ದೇಶದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಗೌರವಯುತವಾಗಿ ಆಚರಿಸಲಾಗುತ್ತಿದೆ. ಸ್ವಾತಂತ್ರ ದೊರೆಯಲು ಹಲವಾರು ಹೋರಾಟಗಾರರ ತ್ಯಾಗದ ಫಲವಾಗಿ 1947 ಆಗಸ್ಟ್ 15ರಂದು ಬ್ರಿಟಿಷರ ಕಗ್ಗೋಲೆಯಿಂದ ಭಾರತಮಾತೆಯನ್ನು ಹೊರತರಲಾಯಿತು. ಈ ದಿನವನ್ನು ದೇಶಕ್ಕಾಗಿ ಮಡಿದ ಹುತಾತ್ಮರನ್ನು ನಾವು ಸ್ಮರಿಸುವ ಏಕೈಕ ದಿನ ಮಾತ್ರವಲ್ಲದೆ, ಭಾರತೀಯರ ಸಾಂಸ್ಕೃತಿಕ ವಿಭಿನ್ನತೆಗಳನ್ನು ಮರೆತು ನಿಜವಾದ ಭಾರತೀಯರಾಗಿ ಒಂದಾಗುವ ಏಕೈಕ ದಿನವಾಗಿದೆ. ಪ್ರತಿ ಬಾರಿ ಸ್ವಾತಂತ್ರ್ಯ ದಿನಾಚರಣೆಯಂದು […]
ಡ್ರೀಮ್ ಹಾಲಿಡೇಸ್”: ಕೈಗೆಟುಕುವ ದರದಲ್ಲಿ ಟೂರ್ ಪ್ಯಾಕೇಜ್; EMI ಸೌಲಭ್ಯವೂ ಇರಲಿದೆ

ಉಡುಪಿ: ಮಳೆಗಾಲ ಮುಗಿಯುತ್ತಿದ್ದಂತೆ ಎಲ್ಲಿಗಾದ್ರೂ ಟೂರ್ ಪ್ಲ್ಯಾನ್ ಹಾಕೊಂಡಿದ್ದೀರಾ. ಅದಕ್ಕೆ ಪ್ಲ್ಯಾನಿಂಗ್ ಮಾಡ್ಕೊಳ್ಳೋದೆ ಕಷ್ಟ ಅನ್ನೋರು ನೀವಾಗಿದ್ರೆ ಇಲ್ಲಿದೆ ಮಣಿಪಾಲದ “ಡ್ರೀಮ್ ಹಾಲಿಡೇಸ್” ಪ್ಯಾಕೇಜ್ ಟೂರ್.ಹೌದು, ಕಡಿಮೆ ವೆಚ್ಚದಲ್ಲಿ ನೀವು ಹೆಸರಾಂತ ಪ್ರವಾಸಿ ತಾಣಗಳನ್ನು ವಿಸಿಟ್ ಮಾಡಬಹುದು. ನಿಮ್ಮ ಪ್ರವಾಸದ ಮಜಾ ಹೆಚ್ಚಲು, ಪ್ರವಾಸದ ಜೊತೆ ನೀವು ಸ್ಮರಣೀಯ ಕ್ಷಣಗಳನ್ನು ಕಳೆಯಲು ನಿಮಗೊಂದು ಭರ್ಜರಿ ಅವಕಾಶ ಕಲ್ಪಿಸುತ್ತಿದೆ “ಡ್ರೀಮ್ ಹಾಲಿಡೇಸ್”.ಚಳಿಗಾಲ ಪ್ರವಾಸ ಮಾಡಲು ಸೂಕ್ತ ಕಾಲ. ವಿಕೇಂಡ್ ನಲ್ಲಿ ಜಾಲಿ ಮಾಡಬೇಕು, ತಮ್ಮ ಸುತ್ತಲಿರುವ ಪ್ರೇಕ್ಷಣೀಯ ತಾಣಗಳನ್ನು […]
ಡ್ರೀಮ್ ಹಾಲಿಡೇಸ್: ಗ್ರೂಪ್ ಟೂರ್ ಮಾಡಬಯಸುವರಿಗೆ ಇಲ್ಲಿದೆ ಗುಡ್ನ್ಯೂಸ್!!

ಕೈಗೆಟುಕುವ ದರದಲ್ಲಿ ಟೂರ್ ಪ್ಯಾಕೇಜ್; EMI ಸೌಲಭ್ಯವೂ ಇರಲಿದೆ. ಉಡುಪಿ: ಮಳೆಗಾಲ ಮುಗಿಯುತ್ತಿದ್ದಂತೆ ಎಲ್ಲಿಗಾದ್ರೂ ಟೂರ್ ಪ್ಲ್ಯಾನ್ ಹಾಕೊಂಡಿದ್ದೀರಾ. ಅದಕ್ಕೆ ಪ್ಲ್ಯಾನಿಂಗ್ ಮಾಡ್ಕೊಳ್ಳೋದೆ ಕಷ್ಟ ಅನ್ನೋರು ನೀವಾಗಿದ್ರೆ ಇಲ್ಲಿದೆ ಮಣಿಪಾಲದ “ಡ್ರೀಮ್ ಹಾಲಿಡೇಸ್” ಪ್ಯಾಕೇಜ್ ಟೂರ್.ಹೌದು, ಕಡಿಮೆ ವೆಚ್ಚದಲ್ಲಿ ನೀವು ಹೆಸರಾಂತ ಪ್ರವಾಸಿ ತಾಣಗಳನ್ನು ವಿಸಿಟ್ ಮಾಡಬಹುದು. ನಿಮ್ಮ ಪ್ರವಾಸದ ಮಜಾ ಹೆಚ್ಚಲು, ಪ್ರವಾಸದ ಜೊತೆ ನೀವು ಸ್ಮರಣೀಯ ಕ್ಷಣಗಳನ್ನು ಕಳೆಯಲು ನಿಮಗೊಂದು ಭರ್ಜರಿ ಅವಕಾಶ ಕಲ್ಪಿಸುತ್ತಿದೆ “ಡ್ರೀಮ್ ಹಾಲಿಡೇಸ್”.ಇದೀಗ ಪ್ರವಾಸ ಮಾಡಲು ಸೂಕ್ತ ಕಾಲ. ವಿಕೇಂಡ್ […]