Diwali Offers: ಉಡುಪಿಯ ಬಲ್ಲಾಳ್ ಮೊಬೈಲ್ಸ್ :ದೀಪಾವಳಿ ಆಫರ್ ಗೆ ಮುಗಿಬಿದ್ದ ಗ್ರಾಹಕರು

ಹಬ್ಬದ ಖರೀದಿಯಲ್ಲಿ ಸ್ಮಾರ್ಟ್‌ಫೋನ್ ಖರೀದಿಸುವ ಯೋಚನೆ ಇದ್ದರೆ, ಅದಕ್ಕೆ ಪೂರಕವಾಗಿ ವಿವಿಧ ಮಳಿಗೆಗಳು ಕೊಡುಗೆ ನೀಡುತ್ತಿವೆ. ಬಲ್ಲಾಳ್ ಮೊಬೈಲ್ಸ್ ಕೂಡ ವಿಶೇಷ ಡಿಸ್ಕೌಂಟ್ ಅನ್ನು ಮೊಬೈಲ್ ಖರೀದಿಗೆ ನೀಡುತ್ತಿದೆ. ಹಬ್ಬದ ಅವಧಿಯ ಖರೀದಿ ಭರಾಟೆ ಜೋರಾಗಿದ್ದು, ಹೊಸ ಹೊಸ ಸ್ಮಾರ್ಟ್‌ಫೋನ್ ಮಾರುಕಟ್ಟೆ ಪ್ರವೇಶಿಸಿದೆ. ಅದರ ಜತೆಗೆ ಡಿಸ್ಕೌಂಟ್, ಆಫರ್ ಕೂಡ ಇದ್ದು, ಗ್ರಾಹಕರಿಗೆ ಉಳಿತಾಯವಾಗುತ್ತಿದೆ. ಉಡುಪಿಯ ಬಲ್ಲಾಳ್ ಮೊಬೈಲ್ಸ್‌ನಲ್ಲಿ ಇದೀಗ ದೀಪಾವಳಿಗೆ ವಿಶೇಷ ಆಫರ್‌ ನಡೆಯುತ್ತಿದ್ದು ಗ್ರಾಹಕರು ಸ್ಮಾರ್ಟ್‌ಫೋನ್‌ ಖರೀದಿಸುವುದರೊಂದಿಗೆ ಬಹುಮಾನವಾಗಿ ಹೀರೋ ಬೈಕ್ ,ಸ್ಮಾರ್ಟ್ ಟಿವಿ […]

ಕಂಬಳ ಪ್ರೇಮಿಗಳಿಗೆ ಸಿಹಿಸುದ್ದಿ. ಈ ಬಾರಿಯ ಕಂಬಳ ವೇಳಾಪಟ್ಟಿ ಬಿಡುಗಡೆ

ಮಂಗಳೂರು: ಕರಾವಳಿಯಲ್ಲಿ ಕೋಣಗಳ ಓಟದ ಅಬ್ಬರ ಶುರುವಾಗಲಿದೆ. ದಕ್ಷಿಣ ಉಡುಪಿ ಮತ್ತು ಕಾಸರಗೋಡು ಜಿಲ್ಲೆಯನ್ನೊಳಗೊಂಡ ಜಿಲ್ಲಾ ಕಂಬಳ ಸಮಿತಿ ಈ ಬಾರಿಯ ಕಂಬಳದ ವೇಳಾ ಪಟ್ಟಿಯನ್ನು‌ ಬಿಡುಗಡೆ ಮಾಡಿದೆ. ಮೊದಲ ಕಂಬಳವು ನವಂಬರ್ ಒಂಬತ್ತರಂದು ಪನಿಪಿಲ್ಲಾದಲ್ಲಿ ಅರಂಭಗೊಳ್ಳಲಿದೆ.

ನೀವು ಹೊಸ ಬಿಸಿನೆಸ್ ಆರಂಬಿಸಿದ್ದೀರಾ? ಶುರು ಮಾಡಿದ ವ್ಯವಹಾರದಲ್ಲೆ ಇನ್ನಷ್ಟು ಪ್ರಗತಿ ಕಾಣಬೇಕೆ?

ಡಿಜಿಟಲ್ ಮಾಧ್ಯಮದ ಮೂಲಕ ಇಡೀ ಲೋಕಕ್ಕೆ ಕ್ಷಣಾರ್ಧದಲ್ಲೇ ತಲುಪುತ್ತದೆ. ನಮ್ಮ ಡಿಜಿಟಲ್ ಮಾಧ್ಯಮದ ಮೂಲಕ ಗ್ರಾಹಕರನ್ನು ಹುಡುಕಿಕೊಡುವ ಕೆಲಸ ನಮ್ಮದು. ನಿಮ್ಮ ಬ್ರಾಂಡನ್ನು ನಾವು ಸಾರ್ವಜನಿಕ ವಲಯದಲ್ಲಿ ಉತ್ತೇಜಿಸುತ್ತೇವೆ ನಿಮ್ಮ ಉತ್ಪನ್ನಗಳು ಮತ್ತು ಸೇವೆಗಳ ಬಗ್ಗೆ ಜನರಿಗೆ ಸ್ಫೂರ್ತಿ ತುಂಬುತ್ತೇವೆ .ನಿಮ್ಮ ವ್ಯವಹಾರವನ್ನು ನಾವು ಇನ್ನಷ್ಟು ಲಾಭದಾಯಕಗೊಳಿಸುತ್ತೇವೆ.

ಕಣ್ಣಿನ ಆರೋಗ್ಯಕ್ಕೆ ಯಾವ ವಿಟಮಿನ್​ ಅಗತ್ಯ? ಏನಿದರ ಉಪಯೋಗ?

ವಿಟಮಿನ್ ಬಿ ಮತ್ತು ಇತರ ಪೋಷಕಾಂಶಗಳು ಕಣ್ಣುಗಳಿಗೆ ಒಳ್ಳೆಯದು. ನಿರ್ದಿಷ್ಟ ವಿಟಮಿನ್‌ಗಳ ಕೊರತೆಯು ಕಣ್ಣಿನ ಪೊರೆ, ಗ್ಲುಕೋಮಾ ಮತ್ತು ವಯಸ್ಸಿಗೆ ಸಂಬಂಧಿಸಿದ ಮ್ಯಾಕ್ಯುಲರ್ ಡಿಜೆನರೇಶನ್‌ನಂತಹ ಕೆಲವು ಕಣ್ಣಿನ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸಬಹುದು. ಕಣ್ಣಿನ ಆರೋಗ್ಯಕ್ಕೆ ವಿಟಮಿನ್​ಗಳು ಅತ್ಯಗತ್ಯ. ಉತ್ತಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ವಿಟಮಿನ್ ಎ, ಸಿ ಮತ್ತು ಇ ಅಂಶಗಳಿರುವ ಆಹಾರವನ್ನು ಸೇವಿಸಬೇಕು. ವಿಟಮಿನ್ ಬಿ ಮತ್ತು ಇತರ ಪೋಷಕಾಂಶಗಳು ಕಣ್ಣುಗಳಿಗೆ ಒಳ್ಳೆಯದು. ನಿರ್ದಿಷ್ಟ ವಿಟಮಿನ್ ಗಳ ಕೊರತೆಯು ಕಣ್ಣಿನ ಪೊರೆ, ಗ್ಲುಕೋಮಾ ಮತ್ತು ವಯಸ್ಸಿಗೆ […]

World Sight Day: ವಿಶ್ವ ದೃಷ್ಟಿ ದಿನವನ್ನು ಏಕೆ ಆಚರಿಸಲಾಗುತ್ತದೆ? ಈ ದಿನದ ಇತಿಹಾಸ ಮತ್ತು ಪ್ರಾಮುಖ್ಯತೆಯನ್ನು ತಿಳಿಯಿರಿ

ಕುರುಡುತನ, ಕಣ್ಣಿನ ಪೊರೆ, ಗ್ಲುಕೋಮಾ, ಡಯಾಬಿಟಿಕ್ ರೆಟಿನೋಪತಿ ಸೇರಿದಂತೆ ದೀರ್ಘಕಾಲದ ಕಣ್ಣಿನ ಅಸ್ವಸ್ಥತೆಯ ಬಗ್ಗೆ ಜಾಗೃತಿ ಮೂಡಿಸಲು ಹಾಗೂ ಅದರ ಸೂಕ್ತ ಚಿಕಿತ್ಸೆಯ ಬಗ್ಗೆ ಜನರಿಗೆ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ಅಕ್ಟೋಬರ್ ಎರಡನೇ ಗುರುವಾರದಂದು ವಿಶ್ವ ದೃಷ್ಟಿ ದಿನವನ್ನು ಆಚರಿಸಲಾಗುತ್ತದೆ. ಈ ಬಾರಿ ಅಕ್ಟೋಬರ್ 10 ರಂದು ಈ ದಿನವನ್ನು ಆಚರಿಸಲಾಗುತ್ತಿದೆ. ಈ ದಿನದ ಆಚರಣೆಯ ಇತಿಹಾಸ ಮತ್ತು ಪ್ರಾಮುಖ್ಯತೆಯ ಬಗ್ಗೆ ತಿಳಿಯೋಣ. ಕಣ್ಣು ಮಾನವನ ದೇಹದ ಅತೀ ಮುಖ್ಯ ಹಾಗೂ ಅತೀ ಸೂಕ್ಷ್ಮವಾದ ಅಂಗವಾಗಿದೆ. […]