ಬ್ರಹ್ಮಾವರ: ಬೈಕ್ ಢಿಕ್ಕಿ ಹೊಡೆದು ಅಸ್ಸಾಂ ಮೂಲದ ಕಾರ್ಮಿಕ ಮೃತ್ಯು.

ಬ್ರಹ್ಮಾವರ: ಬೈಕ್ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ಅಸ್ಸಾಂ ಮೂಲದ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಆ.23ರಂದು ರಾತ್ರಿ ವೇಳೆ ದೂಪದಕಟ್ಟೆ- ಹೊನ್ನಾಳ ರಸ್ತೆಯ ದುರ್ಗಾ ಹೋಟೆಲ್ ಎದುರು ನಡೆದಿದೆ. ಮೃತರನ್ನು ಅಸ್ಸಾಂ ಮೂಲದ, ಬೈಕಾಡಿಯ ಗೊವನ್ ಪ್ರೇಶ್ ಮೆರೆನ್ ಎಕ್ಸ್ಪೋರ್ಟ್ ಪ್ರೈವೆಟ್ ಲಿಮಿಟೆಡ್ನ ಕಾರ್ಮಿಕ ಸುಮೇನ್ ದಾಸ್ ಎಂದು ಗುರುತಿಸಲಾಗಿದೆ. ಬ್ರಹ್ಮಾವರ ಕಡೆಯಿಂದ ಹೊನ್ನಾಳ ಕಡೆಗೆ ಬರುತ್ತಿದ್ದ ಬೈಕ್, ಇತರರೊಂದಿಗೆ ರಸ್ತೆ ದಾಟಲು ನಿಂತಿದ್ದ ಸುಮೇನ್ದಾಸ್ಗೆ ಹಿಂದಿನಿಂದ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಸ್ತೆಗೆ ಬಿದ್ದು […]
ನೇಶನಲ್ ಐ.ಟಿ.ಐ ಬಾರ್ಕೂರು ಓರಿಯಂಟೇಶನ್ ಕಾರ್ಯಕ್ರಮ

ಬಾರ್ಕೂರು: ದಿ. ಬಾರ್ಕೂರು ಎಜುಕೇಶನಲ್ ಸೊಸೈಟಿ(ರಿ) ಬಾರ್ಕೂರು ಇದರ ಆಡಳಿತಕ್ಕೆ ಒಳಪಟ್ಟಂತಹ ನೇಶನಲ್ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ ಜರುಗಿತು. ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀ ಬಿ. ಶಾಂತರಾಮ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಐ ಟಿ ಐ ತರಬೇತಿಯ ಮಹತ್ವ ಮತ್ತು ಐ ಟಿ ಐ ತರಬೇತಿ ನಂತರ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ವಿದ್ಯಾರ್ಥಿಗಳು ಕೋರ್ಸ್ ಮುಗಿಸಿದ ತಕ್ಷಣ ಉದ್ಯೋಗವನ್ನು ಪಡೆಯುವ ಅವಕಾಶದ ಬಗ್ಗೆ ನಮ್ಮ ಸಂಸ್ಥೆಯು […]
ಉಡುಪಿಯ ಹಿರಿಯ ನ್ಯಾಯವಾದಿ ಶ್ರೀ ಕುಂಜೂರು ಬಾಲಚಂದ್ರ ರಾವ್ ವಿಧಿವಶ

ಕಾರ್ಕಳದಲ್ಲಿ ಅತ್ಯಾಚಾರ ಪ್ರಕರಣ.

ಕಾರ್ಕಳ: ಕಾರ್ಕಳದಲ್ಲಿ ಆ.23 ರಂದು ಮಧ್ಯಾಹ್ನ ನಡೆದ ಅತ್ಯಾಚಾರ ಪ್ರಕರಣದಲ್ಲಿ ಯಾರೇ ತಪ್ಪಿತಸ್ಥರು ಇದ್ದರೂ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಿ ಎಂದು ಕಾಂಗ್ರೆಸ್ ನಾಯಕ ಮುನಿಯಾಲು ಉದಯ ಶೆಟ್ಟಿ ಆಗ್ರಹಿಸಿದ್ದಾರೆ. ಮಹಿಳೆಯ ಮೇಲೆ ಅತ್ಯಾಚಾರ ಮಾಡುವ ಪೈಶಾಚಿಕ ಮನಸ್ಥಿತಿ ಈ ಸಮಾಜಕ್ಕೆ ಕಂಟಕವಾದಾದ್ದು, ಇದನ್ನು ಯಾರು ಕೂಡ ಸಹಿಸಲು ಸಾಧ್ಯ ಇಲ್ಲ. ಈ ಘಟನೆಯಲ್ಲಿ ಕಟ್ಟು ನಿಟ್ಟಿನ ಕ್ರಮ ಕೈ ಗೊಳ್ಳುವಂತೆ ಗೃಹ ಸಚಿವರಲ್ಲಿ ಮಾತನಾಡಿದ್ದೇನೆ. ಯಾವುದೇ ಕಾರಣಕ್ಕೂ ಅತ್ಯಾಚಾರಿಗಳನ್ನು ತಪ್ಪಿಸೋಕೆ ಬಿಡವುದಿಲ್ಲ ಅವರ ವಿರುದ್ಧ ಸೂಕ್ತ […]
ಉಡುಪಿಯ ಜಾಹೀರಾತು ಕಂಪೆನಿಗೆ ತಕ್ಷಣ ಬೇಕಾಗಿದ್ದಾರೆ.
