ಉಡುಪಿಯಲ್ಲಿ 2BHK ಫ್ಲ್ಯಾಟ್ ಬಾಡಿಗೆಗೆ ಕೂಡಲೇ ಬೇಕಾಗಿದೆ

ಕೋಟ: ಹಳೆಯ ವಿಡಿಯೋ ಶೇರ್ ಮಾಡಿ ಕೋಮು ಗಲಭೆಗೆ ಪ್ರಚೋದನೆ; ಮಾಜಿ ಜಿಪಂ ಸದಸ್ಯನ ಬಂಧನ

ಉಡುಪಿ: ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಕೋಮ ಸಂಘರ್ಷಕ್ಕೆ ಪ್ರಚೋದಿಸಿ, ಕೋಮು ಗಲಭೆ ಉಂಟು ಮಾಡಲು ಪ್ರೇರೆಪಿಸಿದ ಆರೋಪದಲ್ಲಿ ಓರ್ವ ಆರೋಪಿಯನ್ನು ಕೋಟ ಪೊಲೀಸರು ಮೇ 31ರಂದು ಬಂಧಿಸಿದ್ದಾರೆ. ಬಂಧಿತನನ್ನು ಉಡುಪಿ ಮಾಜಿ ಜಿಪಂ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ ಎಂದು ಗುರುತಿಸಲಾಗಿದೆ. ರಿಯಾಜ್ ಪರಂಗಿ ಪೇಟೆ ಎಂಬವರ ಹಳೆ ವಿಡಿಯೋವನ್ನು ಶೇರ್ ಮಾಡಿ(ಈಗಾಗಲೇ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ 2021ರಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ), ಸ್ಥಳೀಯ ಹಿಂದೂ ಯುವಕರನ್ನು ಕೋಮ […]
ಯಕ್ಷಗಾನ ಅಕಾಡೆಮಿಯಿಂದ ಕಲಾವಿದರಿಗಾಗಿ ಕಲಾಪಗಳು: ಯಕ್ಷಗಾನವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಕಲಾವಿದರ ಮೇಲಿದೆ; ಡಾ.ತಲ್ಲೂರು

ಉಡುಪಿ: ಹಿಂದೆ ಶ್ರದ್ಧಾಭಕ್ತಿಯಿಂದ ಕಲಾವಿದರು ವೃತ್ತಿಪರರಾಗಿ ಯಕ್ಷಗಾನ ಕಲೆಯನ್ನು ಉಳಿಸಿ ಬೆಳೆಸಿದರು. ಇಂದು ಈ ಕ್ಷೇತ್ರಕ್ಕೆ ವೈದ್ಯರು, ಇಂಜೀನಿಯರ್, ಶಿಕ್ಷಕರು ಸೇರಿದಂತೆ ಉನ್ನತ ಶಿಕ್ಷಣ ಪಡೆದ ಮಂದಿ ಕಲೆಯ ತೇರನ್ನು ಮುಂದೆಳೆಯುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. ಆದರೆ ಮತ್ತೊಂದೆಡೆ ಯಕ್ಷಗಾನ ತನ್ನ ಸಾಂಪ್ರಾದಾಯಿಕ ಚೌಕಟ್ಟನ್ನು ಮೀರುತ್ತಿದೆ ಎಂಬ ದೂರುಗಳು ಕೂಡಾ ಅಕಾಡೆಮಿಯ ಕದವನ್ನು ತಟ್ಟುತ್ತಿವೆ. ಆದ್ದರಿಂದ ಈ ಸಂಕ್ರಮಣ ಕಾಲದಲ್ಲಿ ಯಕ್ಷಗಾನ ಕಲೆಯ ಗರಿಮೆಗೆ ಚ್ಯುತಿ ಬಾರದಂತೆ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯಕ್ಷಗಾನ ಕಲಾವಿದರ ಮೇಲಿದೆ ಎಂದು […]
ಉಡುಪಿ:ಓಂ ಗಣೇಶ್ ನಲ್ಲಿ ವಿವಿಧ ರೀತಿಯ ಹಣಕಾಸು ಸಲಹಾ ಸೇವೆಗಳು ಲಭ್ಯ

ಉಡುಪಿ:ಉಡುಪಿಯ ಓಂ ಗಣೇಶ್ ನಲ್ಲಿ ವಿವಿಧ ರೀತಿಯ ಹಣಕಾಸು ಸಲಹಾ ಸೇವೆಗಳು ಲಭ್ಯವಿದೆ. ನಮ್ಮಲ್ಲಿ ಲಭ್ಯವಿರುವ ಸೇವೆಗಳು: ಹೌಸಿಂಗ್ ಲೋನ್, ಮೋಟ್ಗೇಜ್ ಲೋನ್, ವೆಹಿಕಲ್ ಲೋನ್, ಗೋಲ್ಡ್ ಲೋನ್, ಲ್ಯಾಂಡ್ ಲೋನ್, ಫ್ಲ್ಯಾಟ್ ಲೋನ್, ಶಾಪ್ ಲೋನ್, PMEGP, ಮುದ್ರಾ, ಆಧಾರ್ ಕಾರ್ಡ್ (ಕರೆಕ್ಷನ್ ಆಂಡ್ ನ್ಯೂ), ಪಾನ್ ಕಾರ್ಡ್ (ಕರೆಕ್ಷನ್ ಅಂಡ್ ನ್ಯೂ), 2 & 4 ವೀಲರ್ ಇನ್ಸೂರೆನ್ಸ್ (ನ್ಯೂ ಅಂಡ್ ರಿನಿವಲ್) ಲ್ಯಾಂಡ್ ಕನ್ವರ್ಷನ್, ಡಾಕ್ಯುಮೆಂಟೇಶನ್, ಶಾಪ್ ರೆಂಟ್ ಅಂಡ್ ಸೇಲ್ಸ್, ಫ್ಲಾಟ್ […]
ಉಡುಪಿ: ಅಗ್ನಿ ದುರಂತದಲ್ಲಿ ಬೆಂದು ಹೋದ ಕಂಬಳದ ಮುತ್ತುಗಳು

ಉಡುಪಿ: ಬಹಳಷ್ಟು ಕಂಬಳ ಕರೆಗಳಲ್ಲಿ ಓಡಿ, ಪ್ರಶಸ್ತಿಗೆ ಕೊರಳೊಡ್ಡಿದ್ದ ಕೋಣಗಳೆರಡು ಅಗ್ನಿ ಅವಘಡದಲ್ಲಿ ಅಸುನೀಗಿವೆ. ಕಾರ್ಕಳ ತಾಲೂಕಿನ ಬೇಲಾಡಿ ಬಾವ ಅಶೋಕ್ ಶೆಟ್ಟಿ ಅವರಿಗೆ ಸೇರಿದ ಅಪ್ಪು ಮತ್ತು ತೋನ್ಸೆ ಎಂಬ ಕಂಬಳದ ಮುತ್ತುಗಳು ಇನ್ನಿಲ್ಲ ಎಂಬುವುದೇ ಬೇಸರ ಸಂಗತಿ.ಶನಿವಾರ ರಾತ್ರಿ ಅಶೋಕ್ ಶೆಟ್ಟಿ ಅವರ ಹಟ್ಟಿಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಸಾವನ್ನಪ್ಪಿದ ಅಪ್ಪು ಮತ್ತು ತೋನ್ಸೆ ಎಂಬ ಕೋಣಗಳ ಅಂತಿಮ ಸಂಸ್ಕಾರ ನಡೆಯಿತು. ಅಶೋಕ್ ಶೆಟ್ಟಿ ಅವರ ಗದ್ದೆಯಲ್ಲಿ ಅಂತ್ಯ ಸಂಸ್ಕಾರ ನೆರವೇರಿತು. ಮಕ್ಕಳಂತೆ ಸಾಕಿದ್ದ […]