ಐಪಿಎಲ್ ಫೈನಲ್ನಲ್ಲಿ ಧೋನಿಯಿಂದ ವಿಕೆಟ್ ಕೀಪಿಂಗ್ ಸಲಹೆ ಪಡೆದಿದ್ದೆ ಎಂದ ಶ್ರೀಕರ್ ಭರತ್

ಭಾರತದ ಉದಯೋನ್ಮುಖ ಕ್ರಿಕೆಟ್ ಆಟಗಾರ, ವಿಕೆಟ್ ಕೀಪರ್ ಶ್ರೀಕರ್ ಭರತ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಭಾಗವಹಿಸಲು ಧೋನಿಯಿಂದ ಸಲಹೆ ಪಡೆದಿದ್ದೇನೆ ಎಂದಿದ್ದಾರೆ. ಐಪಿಎಲ್ ಫೈನಲ್ನಲ್ಲಿ ಧೋನಿ ಅವರೊಂದಿಗೆ ಮಾತನಾಡಿ ಕೀಪಿಂಗ್ ಸಲಹೆಗಳನ್ನು ತೆಗೆದುಕೊಂಡಿದ್ದೇನೆ ಎಂದು ಭರತ್ ಐಸಿಸಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಭಾರತದ ಮಾಜಿ ನಾಯಕ ಧೋನಿ ನಾಯಕರಾಗಿ ಎಷ್ಟು ಯಶಸ್ವಿಯೋ ಅದರ ಎರಡು ಪಟ್ಟು ವಿಕೆಟ್ ಕೀಪಿಂಗ್ನಲ್ಲಿ ಯಶ ಸಾಧಿಸಿದ್ದಾರೆ. 41 ವರ್ಷದ ಮಾಹಿ ವಿಕೆಟ್ ಹಿಂದೆ ಈಗಲೂ ಪಾದರಸದಂತೆ ಚುರುಕು. ಬ್ಯಾಟರ್ ಒಂದು ಕ್ಷಣ ಕಾಲನ್ನು […]
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಜೋಶ್ ಹ್ಯಾಜಲ್ವುಡ್ ಆಸಿಸ್ ತಂಡದಿಂದ ಹೊರಕ್ಕೆ

ಲಂಡನ್: ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ಗೆ ಇನ್ನು ಮೂರು ದಿನ ಬಾಕಿ ಇದೆ. ಕಾಂಗರೂ ಪಡೆಯ ಅನುಭವಿ ಬೌಲರ್ ಜೋಶ್ ಹ್ಯಾಜಲ್ವುಡ್ 7 ರಿಂದ ನಡೆಯುವ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಆಸಿಸ್ ತಂಡದಲ್ಲಿ ಆಡುತ್ತಿಲ್ಲ ಅವರ ಬದಲಿ ಆಟಗಾರರನ್ನು ತಂಡ ಪ್ರಕಟಿಸಿದೆ. ಈ ನಡುವೆ ಆಸ್ಟ್ರೇಲಿಯಾ ತಂಡದಲ್ಲಿ ಒಂದು ಬದಲಾವಣೆಯನ್ನು ಮಾಡಿಕೊಳ್ಳಲಾಗಿದೆ. 15 ಜನರ ತಂಡದಲ್ಲಿದ್ದ ಅನುಭವಿ ಬೌಲರ್ನ್ನು ಹೊರಗಿಟ್ಟು ಅವರ ಜಾಗಕ್ಕೆ ಹೊಸ ಫೇಸರ್ನ್ನು ಆಡಿಸಲಾಗುತ್ತಿದೆ. ಗಾಯದ ಕಾರಣ ಸೀಮರ್ ಜೋಶ್ ಹ್ಯಾಜಲ್ವುಡ್ ಅವರನ್ನು ಕ್ರಿಕೆಟ್ ಆಸ್ಟ್ರೇಲಿಯಾ […]
ಮಹಿಳಾ ಜೂನಿಯರ್ ಹಾಕಿ ಏಷ್ಯಾಕಪ್ 2023 : ಉಜ್ಬೇಕಿಸ್ತಾನ್ ಎದುರು ಶುಭಾರಂಭ ಮಾಡಿದ ಭಾರತ

ನವದೆಹಲಿ: ಜಪಾನಿನ ಗಿಫು ಪ್ರಿಫೆಕ್ಚರ್ನ ಕಕಮಿಗಹರಾದಲ್ಲಿ ಇಂದು ನಡೆದ 2023 ಮಹಿಳಾ ಜೂನಿಯರ್ ಹಾಕಿ ಏಷ್ಯಾಕಪ್ ಭಾರತ ಶುಭಾರಂಭ ಮಾಡಿದೆ. ಭಾರತದ ಪರ ವೈಷ್ಣವಿ ವಿಠಲ್ ಫಾಲ್ಕೆ (3′, 56′), ಮುಮ್ತಾಜ್ ಖಾನ್ (6′, 44′, 47′, 60′), ಅನು (13′, 29′, 30′, 38′, 43′, 51′) ಸುನ್ಲಿತಾ ಟೊಪ್ಪೊ (17′, 17′), ಮಂಜು ಚೌರಾಸಿಯಾ (26′), ದೀಪಿಕಾ ಸೊರೆಂಗ್ (18′, 25′), ದೀಪಿಕಾ (32′, 44′, 46′, 57′), ಮತ್ತು ನೀಲಂ (47′) ಒಬ್ಬರ […]
ವೈಟ್ ಜರ್ಸಿಗೆ ನಿವೃತ್ತಿ ಹೇಳುವ ಸಮಯ, 2024 ರ ಟಿ20 ವಿಶ್ವಕಪ್ ಆಡುತ್ತೇನೆ ಎಂದ ಡೇವಿಡ್ ವಾರ್ನರ್

ಲಂಡನ್ : ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಂದ್ಯದ ಅಭ್ಯಾಸದ ವೇಳೆ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಡೇವಿಡ್ ವಾರ್ನರ್ ಟೆಸ್ಟ್ ವೃತ್ತಿ ಜೀವನದ ನಿವೃತ್ತಿಯ ಬಗ್ಗೆ ಮಾತನಾಡಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಇತ್ತೀಚೆಗೆ ರನ್ ಗಳಿಸುವಲ್ಲಿ ಯಶಸ್ವಿಯಾಗುತ್ತಿಲ್ಲ ಎಂದು ಅವರ ದೇಶದ ಮಾಧ್ಯಮಗಳು ಸರಣಿ ವರದಿ ಮಾಡಿದ್ದವು. ಕಳೆದ ವರ್ಷ ಕೊನೆಯಲ್ಲಿ ಬಾರ್ಡರ್ ಗವಾಸ್ಕರ್ ಟ್ರೋಫಿಯ ಸಲುವಾಗಿ ಭಾರತಕ್ಕೆ ಬಂದಿದ್ದಾಗ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದಕ್ಕಾಗಿ ಮತ್ತೆ ಟೀಕೆಗೆ ಒಳಗಾಗಿದ್ದರು. ಈಗ ಸ್ವತಃ ಅವರೇ ನಿವೃತ್ತಿಯ ಬಗ್ಗೆ […]
ಐದು ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅನ್ನು ಸೋಲಿಸಿ ಫೈನಲ್ ಗೆ ನುಗ್ಗಿದ ಗುಜರಾತ್ ಟೈಟನ್ಸ್: ನಾಳೆ ಧೋನಿ-ಪಾಂಡ್ಯ ಮುಖಾಮುಖಿ

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಕ್ವಾಲಿಫೈಯರ್ 2 ರಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಅನ್ನು 62 ರನ್ಗಳ ದೈತ್ಯಾಕಾರದ ಅಂತರದಿಂದ ಸೋಲಿಸಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಸತತ ಎರಡನೇ ಐಪಿಎಲ್ ಫೈನಲ್ ಪ್ರವೇಶಿಸಿತು. ತಮ್ಮ ತವರು ನೆಲದಲ್ಲಿ ಕ್ವಾಲಿಫೈಯರ್ 2 ರಲ್ಲಿ ಅವರ ಬಲವಾದ ಪ್ರದರ್ಶನದೊಂದಿಗೆ, ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್’ ಕ್ವಾಲಿಫೈಯರ್ 1 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಸೋಲಿನ ಬಳಿಕ ಕ್ವಾಲಿಫೈಯರ್ 2 ರಲ್ಲಿ ರೋಹಿತ್ ಶರ್ಮಾ […]