ಇಂಗ್ಲೆಂಡ್​ ಮಣಿಸಿ ದಾಖಲೆ ಬರೆದ ಶ್ರೀಲಂಕಾ ವನಿತೆಯರು

ಲಂಡನ್ (ಯುಕೆ): ಇಂಗ್ಲೆಂಡ್​ ಪ್ರವಾಸದಲ್ಲಿರುವ ಶ್ರೀಲಂಕಾದ ವನಿತೆಯರ ತಂಡ ಆಂಗ್ಲರನ್ನು ಅವರ ನೆಲದಲ್ಲೇ ಮಣಿಸಿ ದಾಖಲೆ ಬರೆದಿದೆ.ಇಂಗ್ಲೆಂಡ್​​ ವಿರುದ್ಧದ ಎರಡನೇ ಟಿ20 ಪಂದ್ಯವನ್ನು ಸಿಂಹಳದ ವನಿತೆಯರ ತಂಡ ಗೆದ್ದುಕೊಂಡಿತು. ಈ ಮೂಲಕ ಆಂಗ್ಲರ ವಿರುದ್ಧ ಟಿ20ಯ ಮೊದಲ ಜಯ ಇದಾಗಿದೆ. ಇದು 11ನೇ ಬಾರಿಯ ಇಂಗ್ಲೆಂಡ್​ ಮತ್ತು ಲಂಕಾ ಮುಖಾಮಖಿಯಾಗಿದ್ದವು. ಇದರಲ್ಲಿ 40 ಬಾಲ್​ ಉಳಿಸಿಕೊಂಡು ಜಯ ದಾಖಲಿಸಿದೆ. ಉಭಯ ತಂಡಗಳ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿ 1-1ರಲ್ಲಿ ಸಮಬಲ ಸಾಧಿಸಿವೆ ಇಂಗ್ಲೆಂಡ್​ ವನಿತೆಯರ ತಂಡವನ್ನು […]

ವಿಶ್ವಕಪ್​ ತಂಡದಲ್ಲಿ ರಾಹುಲ್​ಗೆ ಮೊದಲ ಕೀಪರ್​ ಸ್ಥಾನ, ಸಂಜುಗಿಲ್ಲ ಅವಕಾಶ..

ಪಲ್ಲೆಕೆಲೆ (ಶ್ರೀಲಂಕಾ): ಪಾಕಿಸ್ತಾನದ ವಿರುದ್ಧ ಆರಂಭಿಕರು ವೈಫಲ್ಯತೆ ಎದುರಿಸಿದ ನಂತರ ಮಧ್ಯಮ ಕ್ರಮಾಂಕದಲ್ಲಿ ಇಶಾನ್​ ಕಿಶನ್​ ಅರ್ಧಶತಕ ಗಳಸಿ ವಿಶ್ವಕಪ್​ ಆಯ್ಕೆಗಾರರ ಮನಸ್ಸು ಗೆದ್ದಿದ್ದಾರೆ. ಐಸಿಸಿ ನಿಯಮದ ಪ್ರಕಾರ ಸಪ್ಟೆಂಬರ್​ 5ರ ಒಳಗೆ ವಿಶ್ವಕಪ್​ ಆಡುವ 15 ಜನ ಸದಸ್ಯರ ತಂಡದ ಕರಡು ಪ್ರತಿಯನ್ನು ಸಲ್ಲಿಸಲಬೇಕು. ವಿಶ್ವಕಪ್​ಗೆ 18 ಜನರನ್ನು ಒಳಗೊಂಡ ತಂಡವನ್ನು ಬಿಸಿಸಿಐ ಪ್ರಕಟಿಸಿದೆ.ಇದರಿಂದ ವಿಶ್ವಕಪ್​ ತಂಡಕ್ಕೆ ಅವರಿಗೆ ಸ್ಥಾನ ಸಿಗುವುದು ಖಚಿತ ಎಂದು ಹೇಳಲಾಗುತ್ತಿದೆ. ಅಲ್ಲದೇ ಗಾಯದಿಂದ ಚೇತರಿಸಿಕೊಂಡಿರುವ ಕೆ ಎಲ್​ ರಾಹುಲ್​ ಫಿಟ್​ […]

​ ಪಿಲೂ ರಿಪೋರ್ಟರ್ ಮೊದಲ ತಟಸ್ಥ ಅಂಪೈರ್ ನಿಧನ

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲಿ ಮೊದಲ ಇಬ್ಬರು ನ್ಯೂಟ್ರಲ್ ಅಂಪೈರ್‌ಗಳಲ್ಲಿ ಒಬ್ಬರಾದ ಪಿಲೂ ರಿಪೋರ್ಟರ್ ಅವರು ಅನಾರೋಗ್ಯದ ಕಾರಣ ಮುಂಬೈನಲ್ಲಿ ಭಾನುವಾರ ನಿಧನರಾದರು.ಮೊದಲ ನ್ಯೂಟ್ರಲ್ ಅಂಪೈರ್‌ ಆಗಿ ಕಾರ್ಯನಿರ್ವಹಿಸಿದ ಪಿಲೂ ರಿಪೋರ್ಟರ್ ಮುಂಬೈನಲ್ಲಿ ಇಂದು ನಿಧನರಾಗಿದ್ದಾರೆ84 ವರ್ಷ ವಯಸ್ಸಿನ ಪಿಲೂ ರಿಪೋರ್ಟರ್ ಸೆರೆಬ್ರಲ್ ಕಂಟ್ಯೂಷನ್ ಕಾಯಿಲೆಯಿಂದ ಬಳಲುತ್ತಿದ್ದರು. ಅವರು ಪತ್ನಿ ಮತ್ತು ಫರ್ಜಾನಾ ವಾರ್ಡನ್, ಖುಷ್ನುಮಾ ದಾರುವಾಲಾ ಎಂಬ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. 1986ರಲ್ಲಿ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವೆ ಲಾಹೋರ್‌ನಲ್ಲಿ ನಡೆದ ಟೆಸ್ಟ್ ಪಂದ್ಯದ […]

ಫಿಫಾ ವಿಶ್ವಕಪ್ ಅರ್ಹತಾ ಪಂದ್ಯಾವಳಿ: ಭುವನೇಶ್ವರ, ಗುವಾಹಟಿಯಲ್ಲಿ ನಡೆಯಲಿದೆ

ಭುವನೇಶ್ವರ (ಒಡಿಶಾ): ಕಳೆದ ವರ್ಷ ಫಿಫಾ ಅಂಡರ್-17 ಮಹಿಳಾ ವಿಶ್ವಕಪ್‌ನ ಯಶಸ್ವಿ ಆತಿಥ್ಯದ ನಂತರ, ಒಡಿಶಾದ ಕಳಿಂಗ ಸ್ಟೇಡಿಯಂ ಮತ್ತು ಗುವಾಹಟಿಯ ಕ್ರೀಡಾಂಗಣ 2026ರ ಫಿಫಾ ವಿಶ್ವಕಪ್​ನ ಎರಡು ಅರ್ಹತಾ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಕಳೆದ ವರ್ಷ ಫಿಫಾ ಅಂಡರ್ 17 ಮಹಿಳಾ ವಿಶ್ವಕಪ್‌ನ ಪಂದ್ಯಗಳನ್ನು ಯಶಸ್ವಿಯಾಗಿ ನಡೆಸಿದ ಭಾರತಕ್ಕೆ ಮುಂದಿನ ವಿಶ್ವಕಪ್​ನ ಅರ್ಹತಾ ಮ್ಯಾಚ್​ನ ಆತಿಥ್ಯದ ಜವಾಬ್ದಾರಿ ಸಿಕ್ಕಿದೆ. 2026ರ ಫಿಫಾ ವಿಶ್ವಕಪ್​ ಮತ್ತು ಎಎಫ್​ಸಿ ಏಷ್ಯನ್​ ಕಪ್ 2027 ರ ಅರ್ಹತೆಗೆ ಜಂಟಿಯಾಗಿ ಪಂದ್ಯವನ್ನು […]

ಪಾಕಿಸ್ತಾನಕ್ಕೆ 267 ರನ್​ ಸ್ಪರ್ಧಾತ್ಮಕ ಗುರಿ

ಪಲ್ಲೆಕಲೆ (ಶ್ರೀಲಂಕಾ): ಪಾಕಿಸ್ತಾನದ ವೇಗಿಗಳಾದ ಶಹೀನ್​ ಆಫ್ರಿದಿ ಮತ್ತು ಹ್ಯಾರಿಸ್ ರೌಫ್​​ ಭಾರತ ತಂಡಕ್ಕೆ ಕಾಡಿದ್ದರು, ನಂತರ ಕಿಶನ್​ ಮತ್ತು ಹಾರ್ದಿಕ್​ ಭಾರತಕ್ಕೆ ಆಸರೆ ಆಗಿದ್ದಾರೆಪಾಕಿಸ್ತಾನದ ಎದುರು ಭಾರತ ತಂಡ ಆರಂಭಿಕ ವೈಫಲ್ಯದ ನಡುವೆಯೂ ಇಶಾನ್​ ಕಿಶನ್​ ಮತ್ತು ಹಾರ್ದಿಕ್​ ಪಾಂಡ್ಯರ ಬ್ಯಾಟಿಂಗ್​ ಬಲದಿಂದ ಸ್ಪರ್ಧಾತ್ಮಕ ಗುರಿಯನ್ನು ಕಲೆಹಾಕಿದೆ. 66ಕ್ಕೆ 4 ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತಕ್ಕೆ 5ನೇ ವಿಕೆಟ್​ನಲ್ಲಿ ಕಿಶನ್​ ಮತ್ತು ಹಾರ್ದಿಕ್​ ಪಾಂಡ್ಯರ 138 ರನ್​ ಜೊತೆಯಾಟದ ಆಸರೆ 267 ರನ್​ ಗುರಿಗೆ ಕಾರಣವಾಯಿತು.