Shakti Jaguar Land Roverಸೂಪರ್ ವುಮನ್ ಅವಾರ್ಡ್ 2023: ಹೇಮಾ ನಿರಂಜನ್ ಇವರಿಗೆ ಉದ್ಯಮಿ ವಿಭಾಗದಲ್ಲಿ ಪ್ರಶಸ್ತಿ

ಬೆಂಗಳೂರು: Shakti Jaguar Land Roverಸೂಪರ್ ವುಮನ್ ಅವಾರ್ಡ್ 2023 – ಉದ್ಯಮಿ ವಿಭಾಗದಲ್ಲಿ ಮಹಿಳಾ ಉದ್ಯಮಿ, ಹೇಮಾ ನಿರಂಜನ್ ಅವರಿಗೆ ಪ್ರಶಸ್ತಿ ಲಭಿಸಿದೆ. ಸಾಧನೆಯನ್ನು ಗುರುತಿಸಿ ಪ್ರಶಸ್ತಿ ನೀಡಿದ ಶಕ್ತಿ ಸಂಸ್ಥೆ, ಹಾಗೂ ತನಿಷ್ಕ್ ಚಿನ್ನಾಭರಣ ಸಂಸ್ಥೆಗೆ ಹೇಮಾ ನಿರಂಜನ್ ಧನ್ಯವಾದ ಸಲ್ಲಿಸಿದ್ದಾರೆ.
9 ವರ್ಷ ಪೂರೈಸಿದ ಉಳಿದವರು ಕಂಡಂತೆ: ನಿಮ್ಮ ರಿಚಿ ಶೀಘ್ರದಲ್ಲೇ ಹಿಂತಿರುಗಲಿದ್ದಾನೆ ಎಂದ ರಕ್ಷಿತ್ ಶೆಟ್ಟಿ

ಕನ್ನಡ ಚಿತ್ರರಂಗದಲ್ಲಿ ಬದಲಾವಣೆಯ ಯುಗಕ್ಕೆ ನಾಂದಿ ಹಾಡಿದ ಚಿತ್ರಗಳಲ್ಲಿ ಉಳಿದವರು ಕಂಡಂತೆ ಕೂಡಾ ಒಂದು ಚಿತ್ರವಾಗಿದೆ. ಚಾಲ್ತಿಯಲ್ಲಿದ್ದ ಸಿನಿಮಾ ತಯಾರಿಕೆಯ ಪಟ್ಟುಗಳನ್ನು ಬಿಟ್ಟು ಸಂಪೂರ್ಣವಾಗಿ ಹೊಸದಾದ ರೀತಿಯಲ್ಲಿ ಉಳಿದವರು ಕಂಡಂತೆ ತೆರೆಕಂಡಿತ್ತು. ಆರಂಭದಲ್ಲಿ ಉಳಿದವರು ಕಂಡಂತೆ ಜನರನ್ನು ರಂಜಿಸುವ ಬದಲಿಗೆ ಗೊಂದಲವನ್ನುಂಟು ಮಾಡಿದಂತೆ ಕಂಡರೂ ನಿಧಾನವಾಗಿ ಜನರಿಗೆ ಕಥೆಯ ಹಂದರ ಅರ್ಥವಾಗ ತೊಡಗಿತ್ತು. ಉಳಿದವರು ಕಂಡಂತೆಯ ಮೂಲಕ ಉದಯೋನ್ಮುಖ ನಟ ಮತ್ತು ದೂರದರ್ಶಿ ನಿರ್ದೇಶಕನೊಬ್ಬನು ಕನ್ನಡ ಚಿತ್ರರಂಗಕ್ಕೆ ದೊರೆತದ್ದು ಈಗ ಇತಿಹಾಸ. ಉಳಿದವರು ಕಂಡಂತೆ 9 ವರ್ಷಗಳನ್ನು […]
ಮಹಿಳಾ ಸ್ವಾಸ್ಥ್ಯ ಸಂರಕ್ಷಣಾ ತಪಾಸಣೆ ಹಾಗೂ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮ

ಉಡುಪಿ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆ, ಉಡುಪಿ ಜಿಲ್ಲಾ ಘಟಕ, ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಹಾಗೂ ಯೆನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಮಂಗಳೂರು ಇವರ ಸಹಯೋಗದೊಂದಿಗೆ ಉಚಿತ ಮಹಿಳಾ ಸ್ವಾಸ್ಥ್ಯ ಸಂರಕ್ಷಣಾ ತಪಾಸಣೆ ಹಾಗೂ ಕ್ಯಾನ್ಸರ್ ಜಾಗೃತಿ ಕಾರ್ಯಕ್ರಮವು ಸೋಮವಾರ ಅಜ್ಜರಕಾಡು ಡಾ. ಜಿ.ಶಂಕರ್ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಯುಜಿ.ಎವಿ ಹಾಲ್ನಲ್ಲಿ ನಡೆಯಿತು. ಕಾರ್ಯಕ್ರಮ […]
ಸೆಟ್ಟೇರುವುದಕ್ಕೂ ಮುನ್ನವೇ ವಿವಾದ ಸುಳಿಯಲ್ಲಿ ಕಾಂತಾರ-2: ನಿತ್ಯವೂ ದೈವಕ್ಕೆ ಅಪಚಾರ ನಡೆಯುತ್ತಿರುವುದನ್ನು ನೋಡಿ ಬೇಸತ್ತ ತುಳುವರು

ಬೆಂಗಳೂರು: ದೇಶ ಮಾತ್ರವಲ್ಲ ವಿದೇಶಗಳಲ್ಲೂ ತುಳುನಾಡಿನ ಕೀರ್ತಿ ಪತಾಕೆಯನ್ನು ಹಾರಿಸಿದ ಕಾಂತಾರ ಚಲನಚಿತ್ರವು ಒಂದಲ್ಲ ಒಂದು ವಿವಾದದ ಸುಳಿಯಲ್ಲಿ ಸಿಲುಕಿ ಹಾಕಿಕೊಳ್ಳುತ್ತಲೇ ಬಂದಿದೆ. ವರಾಹರೂಪಂ ಹಾಡಿನ ಮೇಲೆ ಕೃತಿ ಚೌರ್ಯದ ಆರೋಪದಿಂದ ಹಿಡಿದು ದೈವಾರಾಧನೆಗೆ ಅಪಚಾರ ಮಾಡಿದ ಆರೋಪದವರೆಗೆ ಕಾಂತಾರ ಚಿತ್ರ ಮತ್ತು ಅದರ ನಿರ್ಮಾತೃಗಳ ಸುತ್ತ ಒಂದಲ್ಲಾ ಒಂದು ರೀತಿಯಲ್ಲಿ ವಿವಾದಗಳು ಸುತ್ತಿಕೊಂಡಿವೆ. ಇದೀಗ ಈ ಆರೋಪಕ್ಕೆ ಹೊಸ ಸೇರ್ಪಡೆಯಾಗಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಗಂಗಮ್ಮ ತಾಯಿಗೆ ಪಂಜುರ್ಲಿ ದೈವದದಂತೆ ಅಲಂಕಾರ ಮಾಡಿರುವುದು ತುಳುವರ ಕೋಪಕ್ಕೆ ಕಾರಣವಾಗಿದೆ. […]
Ragini Dwivedi: ಯುಗಾದಿ ಹಬ್ಬದ ಹೊಸ ರಂಗಿನಲ್ಲಿ ತುಪ್ಪದ ಬೆಡಗಿ!
