ಛೇ ನನ್ನದು ಅನಿವಾರ್ಯತೆಯ ಬದುಕು ಎಂದು ಕೊರಗದಿರಿ: ಮನಸ್ಸು ಮಾಡಿದರೆ ಅನಿವಾರ್ಯತೆಯ ಬದುಕಲ್ಲೇ ಹೊಸತೇನೋ ಸಿಗುತ್ತೆ!

» ಮಂಜುಳಾ.ಜಿ.ತೆಕ್ಕಟ್ಟೆ ಎಲ್ಲರಿಗೂ ಒಂದು ಕನಸು, ತುಡಿತ ಇದೆ.ಬದುಕನ್ನು ಖುಷಿಯಿಂದ ಬದುಕಬೇಕೆಂದು. ಏಕೆಂದರೆ ಇರುವುದು ಒಂದೇ ಬದುಕು. ಒಮ್ಮೆ ಕೈ ಜಾರಿ ಹೋದರೆ ಮರಳಿ ಬಾರದು ಎಂಬ ಕಟುವಾಸ್ತವ ನಮ್ಮೆಲ್ಲರಿಗೂ ಗೊತ್ತು. ನಿತ್ಯವೂ ಬದುಕಿನ ಕುರಿತು ನಮ್ಮದೇ ಕನಸು ಕಾಣುತ್ತಾ ನಾವು ಬದುಕುತ್ತೇವೆ. ಆದರೂ ವೈರುದ್ಯ! ಎಂದರೆ ನಾವು ಕಂಡಂತೆ ಬದುಕು ನೀಲಿ ನಕ್ಷೆ ಪ್ರಕಾರ ನೂರಕ್ಕೆ ನೂರು ಪ್ರತಿಶತ ಹಾಗೆ ನಡೆಯುವುದಿಲ್ಲ. ಅಚಾನಕ್ ತಿರುವುಗಳು ಸಾಕಷ್ಟು ಬರುತ್ತವೆ. ನಾವು ಅಂದುಕೊಂಡಿರುವುದಕ್ಕಿಂತ ಬೇರೇನೇ ಇನ್ನೇನೋ ನಾವು ಅಂದುಕೊಂಡೇ […]
ನೀವು ರಾತ್ರಿ ಮೊಬೈಲ್ ನೋಡ್ತಾ ನೋಡ್ತಾ ಮಲಗುವವರಾ?ಹಾಗಿದ್ರೆ ಸ್ವಲ್ಪ ಕೇಳಿ!

ರಾತ್ರಿ ಇಡೀ ಮೊಬೈಲ್ ನೋಡ್ತಾ ನೋಡ್ತಾ ಮಲಗುವವರೇ ಜಾಸ್ತಿ. ಸ್ವಲ್ಪ ಸಮಯ ಸಿಕ್ಕಿದರೂ ನಾವು ಬೇರೇನೂ ಕೆಲಸ ಮಾಡುವುದಿಲ್ಲ ಆದರೆ ಮೊಬೈಲ್ ಹಿಡಿದು ಏನೇನೋ ನೋಡ್ತಾ ಇರುತ್ತೇವೆ. ಎಷ್ಟೆಂದರೆ ಮೊಬೈಲ್ ನೋಡ್ತಾ ನೋಡ್ತಾ ನಾವು ಹಿಂದೆಲ್ಲಾ ರಾತ್ರಿ ನೋಡುತ್ತಿರುವ ಆಕಾಶ, ನಕ್ಷತ್ರ ಇವುಗಳನ್ನೆಲ್ಲಾ ಈಗ ನೋಡುವುದನ್ನೇ ಮರೆತು ಬರೀ ಮೊಬೈಲ್ ನೋಡುವುದರಲ್ಲೇ ತಲ್ಲೀನರಾಗುತ್ತಿದ್ದೇವೆ. ಆದರೆ ರಾತ್ರಿ ಮೊಬೈಲ್ ನೋಡ್ತಾ ನೋಡ್ತಾ ನಿದ್ದೆ ಜಾರುವುದು ಅಪಾಯಕಾರಿ. ನಿಮಗೂ ಮಲಗುವ ಮುನ್ನ ಮೊಬೈಲ್ ನೋಡಿಕೊಂಡು ಮಲಗುವ ಕೆಟ್ಟ ಅಭ್ಯಾಸವಿದ್ದರೆ ಈ […]
ಹಳೆ ರೇಷ್ಮೆ ಸೀರೆಗೆ ಈ ಹೊಸ ಲುಕ್ ಕೊಟ್ಟು ನೋಡಿ: ಇದು ಹಳೆ ಸೀರೆಯ ಹೊಸ ಮೋಡಿ!

»ಸುಲಭಾ ಆರ್.ಭಟ್, ಉಡುಪಿ ಹಳೆ ರೇಷ್ಮೆ ಸೀರೆಗೆ ಈ ಹೊಸ ಲುಕ್ ಕೊಟ್ಟು ನೋಡಿ.”ವ್ಹಾವ್ ಎಷ್ಟು ಚೆಂದ ಆಯ್ತಲ್ಲಾ ನನ್ನ ಹಳೆ ಸೀರೆಯ ಹೊಸ ಲುಕ್” ಅಂತ ನೀವೇ ನೋಡಿ ಖುಷಿ ಪಡ್ತೀರಿ. ಯಸ್”ಸೀರೆ ಸುಂದರವಾಗಿಯೂ ಆಕರ್ಷಕವಾಗಿಯೂ ಹಾಗೂ ಸ್ತ್ರೀಯರಿಗೆ ಗತ್ತುಗೈರತ್ತುಗಳನ್ನು ನೀಡುವಂತ ಉಡುಗೆ. ಆದರೆ ಕೆಲವೊಮ್ಮೆ ಮತ್ತೆ ಮತ್ತೆ ಹಳೆಯ ಸೀರೆಗಳನ್ನೇ ಉಟ್ಟುಕೊಳ್ಳುವುದಕ್ಕೇ ಬೇಸರವೆಂದೆನಿಸುತ್ತದೆ ಅಲ್ಲವೇ? ಹಾಗಿದ್ದಲ್ಲಿ ಆ ಹಳೆಯ ರೇಷ್ಮೆ ಸೀರೆಗಳನ್ನು ಮರುಬಳಸಬಹುದು. ಇದು ಹೇಗೆ ಸಾಧ್ಯ ಅನ್ನೋ ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ. […]
ಬದುಕಲ್ಲಿ ಅವಕಾಶಗಳು ಸಾವಿರ ಉಂಟು! ಆ ಅವಕಾಶ ಕಳಕೊಂಡು ಆತ್ಮಹತ್ಯೆ ಮಾಡ್ಕೊಬೇಡಿ ಪ್ಲೀಸ್: ಇಂದು ವಿಶ್ವ ಆತ್ಮಹತ್ಯೆ ತಡೆ ದಿನ

ಮನೆಗೆ ಪುಟ್ಟ ಕಂದಮ್ಮ ಬರುವುದು ಎಂದಾಗ ಮನೆಮಂದಿಗೆಲ್ಲಾ ಆಗುವ ಸಂತೋಷ ಹೇಳ ತೀರದು. “ಜನನ “ತರುವುದು ಖುಷಿ ಅಪರಿಮಿತ. ಆದರೆ ವಾಸ್ತವ “ಸಾವು” ಬೆನ್ನ ಹಿಂದೆಯೇ ಇರುವುದು. ಅದೊಂದಕ್ಕೇನೋ! ಬಹುಶ ನಾವು ಕೊರಗುವುದು. “ನಮ್ಮ ಸಾವನ್ನು ನಾವೇ ತಂದು ಕೊಳ್ಳಲು ಪರಿತಪಿಸುವುದು, ಸಾವೊಂದೇ ಪರಿಹಾರವೆಂಬಂತೆ ನಿರ್ಧಾರ ಕೈಗೊಳ್ಳುವುದು” ಇದು ಹೊಸ ವಿದ್ಯಮಾನವಲ್ಲ. ಜಗತ್ತು ಎಂದೋ ಕಂಡುಕೊಂಡಿದೆ, ಇಂದು ಕಾಣುತ್ತಿದೆ, ನಿತ್ಯವು ಅನುಭವಿಸುತ್ತಿದೆ, ಜೊತೆಗೆ ಪ್ರತಿಕ್ಷಣ ತಡೆಯಲು ಕಾದಾಡುತ್ತಿದೆ .ಆ ವಿದ್ಯಮಾನವೇ “ಆತ್ಮಹತ್ಯೆ” . ಇಂದು ನಾವಿದ್ದೇವೆ” ಸೆಪ್ಟೆಂಬರ್ […]
ಡಾ. ರಾಧಾಕೃಷ್ಣನ್: ನೆಲವನ್ನು ಪ್ರೀತಿಸಿ ಆಕಾಶಕ್ಕೇರಿದ ಮಹಾನ್ ಮಾನವತಾವಾದಿ: ಟಿ. ದೇವಿದಾಸ್ ಬರೆದ ವಿಶೇಷ ಬರಹ

“ಇದು ತತ್ತ್ವಶಾಸ್ತ್ರಕ್ಕೆ ಸಂದ ಗೌರವ. ಓರ್ವ ತತ್ತ್ವಶಾಸ್ತ್ರಜ್ಞನಾಗಿ ನನಗೆ ಈ ಬೆಳವಣಿಗೆಯಿಂದ ತುಂಬಾ ಸಂತಸವಾಗಿದೆ. ತತ್ತ್ವಶಾಸ್ತ್ರಜ್ಞರು ಧರೆಯಾಳುವ ದೊರೆಗಳಾಗಬೇಕೆಂದು ಪ್ಲೇಟೋ ಬಯಸಿದ್ದ. ಭಾರತವು ಓರ್ವ ತತ್ತ್ವಜ್ಞಾನಿಯನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿದ್ದು ಬಹಳ ಹೆಮ್ಮೆಯ ಸಂಗತಿ”- ಡಾ.ರಾಧಾಕೃಷ್ಣನ್ ಈ ದೇಶದ ರಾಷ್ಟ್ರಪತಿಯಾಗಿ ಆಯ್ಕೆಯಾದ ಸಂದರ್ಭದಲ್ಲಿ ಬರ್ಟ್ರಾಂಡ್ ರಸೆಲ್ ಆಡಿದ ಮಾತು. “ವಿಶ್ವವಿದ್ಯಾಲಯ ಎಂಬುದು ಒಂದು ದೇಶದ ಬೌದ್ಧಿಕ ಜೀವನದ ಅಭಯಧಾಮ. ರಾಷ್ಟ್ರಜೀವನದ ಆರೋಗ್ಯಕರ ಬೇರುಗಳು ಕಂಡು ಬರಬೇಕಾದ್ದು ವಿಶ್ವವಿದ್ಯಾನಿಲಯಗಳಲ್ಲಿ. ಈ ಅಭಯಧಾಮಗಳು ಮೃಗಾಲಯ ಅಥವಾ ವಸ್ತು ಸಂಗ್ರಹಾಲಯಗಳಾಗದಿರಲಿ. ನಾವು […]